ನಮ್ಮೊಂದಿಗೆ ಸಂಪರ್ಕ ಸಾಧಿಸಿ

ತಾಜಾ ಸುದ್ದಿ

ಮುಂಡೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭೆಯಲ್ಲಿ ಜನಪ್ರಿಯ ಶಾಸಕ ಅಶೋಕ್ ರೈಯವರಿಗೆ ಸನ್ಮಾನದ ಗೌರವ

Published

on

ಮುಂಡೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭೆಯಲ್ಲಿ ಜನಪ್ರಿಯ ಶಾಸಕ ಅಶೋಕ್ ರೈಯವರಿಗೆ ಸನ್ಮಾನದ ಗೌರವ

 

ಪುತ್ತೂರು: ಸೆ.23ರಂದು ಜರಗಿದ ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪುತ್ತೂರಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಘ ಅಧ್ಯಕ್ಷರಾದ ಸುರೇಶ್ ಕುಮಾರ್ ಸೊರಕೆ ಶಾಲು ಹೊದಿಸಿ ಸನ್ಮಾನಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಯಾಕುಬ್ ಮುಲಾರ್, ವಸಂತ ಎಸ್.ಡಿ, ಶಿವನಾಥ ರೈ ಮೇಗಿನಗುತ್ತು, ವಸಂತ ಬಿ ಎನ್, ಗುಲಾಬಿ ಶೆಟ್ಟಿ ಕಂಪ, ಮೋಹಿನಿ ಪಜಿಮಣ್ಣು, ಕೊರಗಪ್ಪ ಸೊರಕ್ಕೆ, ಸುದೀರ್, ಕೃಷ್ಣ ಪಡ್ಡಿಲ್ಲಾಯ, ಅನಂದ ಪೂಜಾರಿ ಸರ್ವೆದೋಳಗುತ್ತು, ಶರಣ್ ಮೇಗಿನಗುತ್ತು, ಪದ್ಮಯ್ಯ ನಾಯ್ಕ ಬಂಡಿಕ್ಕಾನ, ಕಮಲೇಶ್ ಸರ್ವೆ ದೋಳ, ಚಂದ್ರಶೇಖರ ಕಲ್ಲಗುಡ್ಡೆ, ಮಹಮದ್ ಆಲಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement