ನಮ್ಮೊಂದಿಗೆ ಸಂಪರ್ಕ ಸಾಧಿಸಿ

ತಾಜಾ ಸುದ್ದಿ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ಪುತ್ತೂರ್ದ ಪಿಲಿರಂಗ್ ಸೀಸನ್-2 ರ ಅಮಂತ್ರಣ ಪತ್ರಿಕೆ ಬಿಡುಗಡೆ

Published

on

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ಪುತ್ತೂರ್ದ ಪಿಲಿರಂಗ್ ಸೀಸನ್-2 ರ ಅಮಂತ್ರಣ ಪತ್ರಿಕೆ ಬಿಡುಗಡೆ

 

ಪುತ್ತೂರ್ದ ಪಿಲಿರಂಗ್ ಸೀಸನ್-2 ರ ಅಮಂತ್ರಣ ಪತ್ರಿಕೆ ಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ಆಡಳಿತ ಮೊಕ್ತೆಸರರಾದ ಮುರಳಿ ಕೇಶವ ಭಟ್ ಮತ್ತು ಪುತ್ತೂರಿನ ಶಾಸಕರಾದ ಆಶೋಕ್ ಕುಮಾರ್ ರೈ ಯವರು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಪಂಜಿಗುಡ್ಡೆ ಈಶ್ವರ ಭಟ್, ಶಿವರಾಮ್ ಆಳ್ವ, ಎ.ಕೆ ಜಯರಾಮ್ ರೈ, ಜೊಕಿಂ ಡಿಸೋಜ, ಸುರೇಂದ್ರ ರೈ, ಜಯಪ್ರಕಾಶ್ ಬದಿನಾರ್, ಶಾರದ ಅರಸ್, ಕೃಷ್ಣ ಪ್ರಸಾದ್ ಆಳ್ವ, ಸುದೇಶ್, ರೋಶನ್ ರೈ, ರಂಜೀತ್ ಬಂಗೇರಾ, ಪ್ರಜ್ವಲ್ ರೈ ತೊಟ್ಲ, ದಯಾನಂದ ರೈ, ಶರತ್ ಕೇಪುಲ್, ಲೋಕೇಶ್ ಪಡ್ಡಯೂರು, ಶಿವನಾಥ ರೈ ಮೇಗಿನಗುತ್ತು, ನಿಹಾಲ್ ಶೆಟ್ಟಿ, ರಿತೇಶ್ ಶೆಟ್ಟಿ, ರಾಕೇಶ್ ರೈ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement