ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಶಾಸಕರ ಸರಳತೆ ಚರುಂಬುರಿ ವ್ಯಾಪಾರಸ್ಥರಿಗೂ ಪ್ರೋತ್ಸಾಹ.

Published

on

 

 

ಪುತ್ತೂರು:ಮಠoತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವಕ್ಕೆ, ಕುಟುಂಬ ಸಮೇತರಾಗಿ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ ಯವರು, ಸಂತೆ ಅಂಗಡಿಯವರಿಗೆ ಪ್ರೋತ್ಸಾಹ ನೀಡುವ ಮೂಲಕ, ಸಂತೆ ಯಲ್ಲಿದ್ದ ಚರುಂಬುರಿ ಅಂಗಡಿಗೆ ಭೇಟಿ ಇಟ್ಟು, ಚರುಂಬುರಿ ಸೇವಿಸಿ. ವ್ಯಾಪಾರಸ್ಥರಿಗೆ ಆತ್ಮಸ್ಥೈರ್ಯ ನೀಡುವ ಮೂಲಕ,ಸೆಲ್ಫಿ ಗಿಟ್ಟಿಸಿಕೊಂಡರು.

Continue Reading
Click to comment

Leave a Reply

Your email address will not be published. Required fields are marked *

Advertisement