ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಸಾರಥಿಗೆ ಸಾರಥ್ಯರಾದ ಹೇಮನಾಥ ಶೆಟ್ಟಿ ಕಾವು

Published

on

ಪುತ್ತೂರು : ದೀಪಾವಳಿ ಹಬ್ಬದ ಉಡುಗೊರೆಯಾಗಿ ನೂತನ ತಂತ್ರಜ್ಞಾನದ ಟಿ ವಿ ಎಸ್ ರೈಡರ್ ಬೈಕ್ ನ್ನು ಕಾವು ಹೇಮನಾಥ್ ಶೆಟ್ಟಿಯವರು, ಸುಮಾರು ಹತ್ತು ವರುಷಗಳಿಂದ  ಚಾಲಕನ್ನಾಗಿ ದುಡಿಯುತ್ತಿರುವ ದಿನೇಶ್ ಪಾಣಾಜೆಗೆ ನೀಡಿದರು.

ದಿನೇಶ್ ಪಾಣಾಜೆ ನಿರ್ಮಿಸುತ್ತಿರುವ ನೂತನ ಮನೆಯ ನಿರ್ಮಾಣದ ಖರ್ಚನ್ನು ಕಾವು ಹೇಮನಾಥ್ ಶೆಟ್ಟಿಯವರು ಭರಿಸಿದ್ದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನನ್ನ ಅನ್ನದಾತ ಕಾವು ಹೇಮನಾಥ್ ಶೆಟ್ಟಿ ಮತ್ತು ಅವರ ಕುಟುಂಬಕ್ಕೆ ಆಭರಿಯಾಗಿದ್ದೇನೆ ಇಂದು ನನ್ನ ಜೀವನದ ಮರೆಯಲಾಗದ ದಿನ ಎಂದು ಹೇಳಿದರು

Continue Reading
Click to comment

Leave a Reply

Your email address will not be published. Required fields are marked *

Advertisement