ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಸಾಲ್ಮರ ಸಯ್ಯದ್ ಮಲೆ ಉರೂಸ್ ಕಮಿಟಿ 

Published

on

 

ಸಯ್ಯದ್ ಮಲೆ ಸಾಲ್ಮರ ದಲ್ಲಿ ಅಂತ್ಯವಿಶ್ರಾಂತಿ ಗೊಳ್ಳುತ್ತಿರುವ ಅಸಯ್ಯದ್ ಅಬ್ದುಲ್ ಸಲಾಂ ತಂಞಳ್ ರವರ ಉರೂಸ್ ಆಚರಿಸುವ ಸಲುವಾಗಿ

ಬಹುಮಾನ್ಯರಾದ ಅಲ್ಹಾಜ್ SM ತಂಙಳ್ ಸಾಲ್ಮರ ಹಾಗೂ ಖತೀಬರಾದ ಅಲ್ಹಾಜ್ ಉಮರ್ ದಾರಿಮಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ‌ ಉಸ್ಮಾನುಲ್ ಪೈಝಿ‌ ಉಸ್ತಾದರ್ಗಳು ಹಾಗೂ ಸಾಲ್ಮರ ಸಯ್ಯದ್ ಮಲೆ ಜಮಾಅತ್ತ್ ‌ಕಮಿಟಿಯ ಅದ್ಯಕ್ಷ ರಾದ ಅಬ್ದುಲ್‌ ಹಮೀದ್ ಸಾಲ್ಮರ ಹಾಗೂ ಪ್ರ‌.ಕಾರ್ಯದರ್ಶಿ ಹಸನ್ ಮುದ್ದೋಡಿ ಮತ್ತು ನಿಕಟಪೂರ್ವ ಅದ್ಯಕ್ಷ ರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಹಾಗೂ ಉಪಾಧ್ಯಕ್ಷ ರಾದ ಮಹಮ್ಮದ್ ಶರೀಪ್ ಸಾಲ್ಮರ ಹಾಗೂ ಇನ್ನಿತರ ಪದಾದಿಕಾರಿಗಳ ಉಪಸ್ಥಿತಿಯಲ್ಲಿ ಉರೂಸ್ ಕಮಿಟಿ ಯನ್ನು ಆಯ್ಕೆ ‌ಮಾಡಲಾಯಿತು

 

ಉರೂಸ್ ಕಮಿಟಿ ಅದ್ಯಕ್ಷ ರಾಗಿ ಜ/ ಪುತ್ತು ಹಾಜಿ ಬಾಯಾರು ಹಾಗೂ ಪ್ರ.ಕಾರ್ಯದರ್ಶಿ ಯಾಗಿ ಇಬ್ರಾಹಿಂ ಬಾತಿಷ ಸಾಲ್ಮರ ಉಪಾಧ್ಯಕ್ಷ ರಾಗಿ ಇಸ್ಮಾಯಿಲ್ ಸಾಲ್ಮರ ಅಬ್ದುಲ್ ಅಝೀಝ್ ಕರಾವಳಿ

ಕಾರ್ಯದರ್ಶಿಗಳಾಗಿ ಅಬ್ದುಲ್ ಕತ್ತಾಬ್ ಸಾಲ್ಮರ ಅಸ್ಕರ್ ಕೆರೆಮೂಲೆ

ಖಜಾಂಚಿ ಯಾಗಿ ಮಹಮ್ಮದ್ ಅಬ್ಬು ಕೋಲ್ಪೆ

ಮತ್ತು ಉರೂಸ್ ಕಾರ್ಯಕ್ರಮ ದ ವಿಶೇಷ ಸಂಘಟಕರಾಗಿ

ಅಬ್ದುಲ್ ರಜಾಕ್ (ರಜ್ಜು) ಕೆರೆಮೂಲೆ ಇವರನ್ನು ಆಯ್ಕೆ ಮಾಡಲಾಯಿತು ಹಾಗೂ ಸುಮಾರು ಐವತ್ತರಷ್ಟು ಸದಸ್ಯರನ್ನು ಇದೇ ಸಂದರ್ಭದಲ್ಲಿ ಆರಿಸಲಾಯಿತು

Continue Reading
Click to comment

Leave a Reply

Your email address will not be published. Required fields are marked *

Advertisement