ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

ಅರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 2024 ರ ಕ್ಯಾಲೆಂಡರ್ ಬಿಡುಗಡೆ

Published

on

ಅರ್ಯಾಪು: ಅರ್ಯಾಪು ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ *2024* ರ ಕ್ಯಾಲೆಂಡರ್ ನ್ನು ಸಹಕಾರಿ ಸಂಘ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ಬಿಡುಗಡೆ ಗೊಳಿಸಿದರು.

ಸಹಕಾರಿ ಸಂಘ ಕೇಂದ್ರ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸದಾನಂದ ಶೆಟ್ಟಿ ಕೂರೇಲು, ಕಾರ್ಯನಿರ್ವಾಣಾಧಿಕಾರಿಗಳಾದ ಶ್ರೀಮತಿ ಜಯಂತಿ ಭಾಸ್ಕರ್.



ನಿರ್ದೇಶಕರುಗಳಾದ ಸುರೇಂದ್ರ ರೈ ಬಳ್ಳಮಜಲು, ಗಣೇಶ್ ರೈ ಮೂಲೆ ಅರ್ಯಾಪು, ಸತೀಶ್ ನಾಯ್ಕ್ ಪರ್ಲಡ್ಕ, ಗಣೇಶ್ ರೈ ಬಳ್ಳಮಜಲು, ಶೀನಪ್ಪ ಮರಿಕೆ, ತಿಮ್ಮಪ್ಪ ಜಂಗಮುಗೇರು, ಇಸ್ಮಾಯಿಲ್ ಮಲಾರ್, ಸಂಶುದ್ದೀನ್ ನೀರ್ಕಜೆ, ಇಬ್ರಾಹಿಂ ಮುಸ್ತಫ ಇಡಬೆಟ್ಟು, ಶ್ರೀಮತಿ ಚಂದ್ರಕಲಾ ಓಟೆತಿಮಾರ್, ಶ್ರೀಮತಿ ಮೀನಾಕ್ಷಿ ನೀರ್ಕಜೆ, ಕಚೇರಿ ವ್ಯವಸ್ಥಾಪಕ ಅಜಿತ್ ರೈ ಉಪಸ್ಥಿತರಿದ್ದರು

Continue Reading
Click to comment

Leave a Reply

Your email address will not be published. Required fields are marked *

Advertisement