ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಬೆಳ್ಳಿಪ್ಪಾಡಿ ಮೋಗೇರ್ಕಳ ದೈವಸ್ಥಾನದ ಜೀರ್ಣೋದ್ಧಾರ ಮಾಜಿ ಸಚಿವ ರಮಾನಾಥ್ ರೈ ಭೇಟಿ.

Published

on

ಪುತ್ತೂರು: ಜ 18,ಶ್ರೀ ಆದಿನಾಗ ಬ್ರಹ್ಮ ಮೋಗೇರ್ಕಳ ಧೈವಸ್ಥಾನ (ರಿ.) ಕೋರಿಯ ಬೆಳ್ಳಿಪ್ಪಾಡಿ ಗ್ರಾಮ ಇದರ ಜೀರ್ಣೋದ್ಧಾರ ಕಾರ್ಯಗಳು ಊರ ಪರವೂರ ಭಗವದ್ಭಕ್ತರ ನೆರವಿನಿಂದ ನಡೆಯುತ್ತಿದ್ದು ದೈವಸ್ಥಾನದ ಕೆಲಸ ಕಾರ್ಯಗಳ ಪ್ರಗತಿ ಪರಿಶೀಲನೆಯನ್ನು ಮೋಗೇರ್ಕಳ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಬೆಳ್ಳಿಪ್ಪಾಡಿ ರಮಾನಾಥ ರೈ ರವರು ಮಂಗಳವಾರ ಸಂಜೆ ವಿಕ್ಷಣೆ ಮಾಡಿದರು. ಈ



ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷರಾದ ಡಾ| ಬಿ. ರಘು, ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಕಾರ್ತಿಕ್ ರೈ, ಆಡಳಿತ ಮಂಡಳಿ ಅಧ್ಯಕ್ಷರಾದ ಆನಂದ ಕಜೆ, ಕಾರ್ಯದರ್ಶಿ ಜಗದೀಶ್ ಕಜೆ, ನೇಮೊತ್ಸವ ಸಮಿತಿ ಅಧ್ಯಕ್ಷರಾದ ಬಾಬು ನೆಕ್ಕರೆ, ಪ್ರಮುಖರಾದ ರವಿ ಬೆಳ್ಳಿಪ್ಪಾಡಿ, ದಿನೇಶ್ ಕಜೆ, ಮುಖೇಶ್ ಕೆಮ್ಮಿಂಜೆ, ಸುಂದರ್ ಕಜೆ, ರವಿ ನೆಕ್ಕರೆ, ಸುರೇಶ್ ನೆಕ್ಕರೆ, ಮೋಹನ್ ಕಜೆ, ಶೀನಪ್ಪ ಕಜೆ, ಆಶೋಕ ಕಜೆ, ಗೋಪಾಲ ಬೀಡು, ಪ್ರಹ್ಲಾದ ಶಾಂತಿನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement