ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಕೋಡಿಂಬಾಡಿ ಗ್ರಾಮ ಪಂಚಾಯತ್ ನಲ್ಲಿ ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ವಿಶೇಷ ಕಾರ್ಯಕ್ರಮ.

Published

on

ಪುತ್ತೂರು :ಜ 25, ಕೋಡಿಂಬಾಡಿ ಗ್ರಾಮ ಪಂಚಾಯತ್ ನಲ್ಲಿ ಭಾರತ ಚುನಾವಣಾ ಆಯೋಗದ ಸೂಚನೆಯ ಮೇರೆಗೆ, ‘ಸುಭದ್ರ ಪ್ರಜಾಪ್ರಭುತ್ವಕ್ಕಾಗಿ.ಸರ್ವರ ಪಾಲ್ಗೊಳ್ಳುವಿಕೆ’ ಪ್ರಜಾಪ್ರಭುತ್ವದ ಹಿತಕ್ಕಾಗಿ ನಿಮ್ಮ ಮತ -ನಿಮ್ಮ ದನಿ, ಎಂಬ ಕಾರ್ಯಕ್ರಮ ಜ 25ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.





ಗ್ರಾಮ ಸಹಾಯಕರಾದ ಶರಣ್ಯ ಪ್ರತಿಜ್ಞಾ ಬೋಧನೆ ಮಾಡಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ಗ್ರಾಮಅಭಿವೃದ್ಧಿ ಅಧಿಕಾರಿ ವಿಲ್ಪ್ ಫ್ರೆಡ್ ಲಾರೆನ್ಸ್. ರೋಡ್ರಿಗಸ್, ಸಿಬ್ಬಂದಿಗಳಾದ ಅಣ್ಣು,ಸುರೇಶ್, ಕಾವ್ಯ,ಕುಸುಮ ಸ್ಥಳೀಯ ರಾದ ಪ್ರಕಾಶ್, ವೀರಪ್ಪ ಗೌಡ, ಮಮತಾ, ಮೊದಲಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement