ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಗ್ರಾಮ ಪಂಚಾಯತು ಕೋಡಿಂಬಾಡಿ ಯಲ್ಲಿ.75ನೇ ಗಣರಾಜ್ಯೋತ್ಸವ ಆಚರಣೆ, ಸ್ವಚ್ಛತಾ ಕಾರ್ಯಕ್ರಮ

Published

on

ಪುತ್ತೂರು ಜ 26, ಗ್ರಾಮ ಪಂಚಾಯತಿ ಕೋಡಿಂಬಾಡಿಯಲ್ಲಿ 25ನೇ ವರ್ಷದ ಧ್ವಜಾರೋಹಣ ಆಚರಣೆ, ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಲಾಯಿತು, ನಂತರ ಪಂಚಾಯತ್ ವಠಾರವನ್ನು ಸ್ವಚ್ಛತೆ ಮಾಡಲಾಯಿತು. ಅಧ್ಯಕ್ಷರಾದ ಮಲ್ಲಿಕಾ ದ್ವಜಾರೋಹಣ ಮಾಡಿದರು,ಉಪಾಧ್ಯಕ್ಷರಾಧ ಜಯಪ್ರಕಾಶ್ ಬದಿನಾರ್, ಸದಸ್ಯರಾದ ಜಗನ್ನಾಥ್ ಶೆಟ್ಟಿ ನಡುಮನೆ, ಪೂರ್ಣಿಮಾ ಯತೀಶ ಶೆಟ್ಟಿ,ಉಷಾ ಲಕ್ಷ್ಮಣ ಪೂಜಾರಿ, ಕಾರ್ಯದರ್ಶಿ ಅಣ್ಣು, ಸಿಬಂದಿಗಳಾದ ಸುರೇಶ್, ಸುರೇಶ್,ರಿತಾ, ಕುಸುಮ, ಸ್ವಾಮ್ಯ,ಸಂದ್ಯಾ ಉಪಸ್ಥಿತರಿದ್ದರು.







Continue Reading
Click to comment

Leave a Reply

Your email address will not be published. Required fields are marked *

Advertisement