ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಹಕ್ಕು ಪತ್ರ ವಿತರಣೆಯಲ್ಲಿ ದಾಖಲೆ ಮಾಡಿದ ಪುರಂದರ ಹೆಗ್ಡೆ ತಹಶೀಲ್ದಾರ್ ಆಗಿ ಪುತ್ತೂರಿಗೆ ನೇಮಕ.

Published

on

ಪುತ್ತೂರು ಜ 31:ಬಂಟ್ವಾಳ ತಾಲೂಕಿನಲ್ಲಿ 22000ಕ್ಕೂ ಮಿಕ್ಕಿ ಹಕ್ಕುಪತ್ರ ಮಾಡಿ, ರಾಜ್ಯದಲ್ಲಿಯೇ ಅತೀ ಹೆಚ್ಚು ಹಕ್ಕುಪತ್ರ ವಿತರಣೆ ಮಾಡಿದ ತಹಶೀಲ್ದಾರ್ ಪ್ರಶಸ್ತಿಗೆ ಭಾಜನರಾಗಿದ್ದ ಶ್ರೀ ಪುರಂದರ ಹೆಗ್ಡೆಯವರನ್ನು ಸರ್ಕಾರ ಪುತ್ತೂರಿಗೆ ತಹಶೀಲ್ದಾರ್ ಆಗಿ ನೇಮಿಸಿ ಆದೇಶ ಹೊರಡಿಸಿದ್ದು, ಇಂದು ಅವರು ಪುತ್ತೂರಿನಲ್ಲಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.






ಇದಕ್ಕೂ ಮೊದಲು ಕಾರ್ಕಳ,. ಬೈಂದೂರು, ಬಂಟ್ವಳ ಮುಂತಾದ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ,ಈ ಸಂದರ್ಭದಲ್ಲಿ ತಹಸೀಲ್ದರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಶಂಕರ,ಉಪ್ಪಿನಂಗಡಿ ಕಂದಾಯ ನಿರೀಕ್ಷಕರಾದ ಚಂದ್ರ ನಾಯಕ್ ಉಪಸ್ಥಿತರಿದ್ದರು

Continue Reading
Click to comment

Leave a Reply

Your email address will not be published. Required fields are marked *

Advertisement