ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಶಾಸಕರ ಸಮಯ ಪ್ರಜ್ಞೆ ಮಾರ್ಗದ ಮದ್ಯದಲ್ಲಿ ಕೆಟ್ಟು ಹೋದ ಕಾರನ್ನು ದೂಡಿ ಬದಿಗೆ ಇಟ್ಟು ಸಹಕರಿಸಿದರು

Published

on

ಪುತ್ತೂರು ಜ 03, ಶಾಸಕರದ ಅಶೋಕ್ ಕುಮಾರ್ ರೈ ಪುತ್ತೂರಿನಿಂದ ಮಂಗಳೂರು ಗೆ ತುರ್ತು ಕಾರ್ಯಕ್ರಮ ಕ್ಕೆ ಹೋಗುವ ಸಂದರ್ಭದಲ್ಲಿ, ಬಿ ಸಿ ರೋಡ್ ಸಮೀಪ ದಾರಿ ಮಧ್ಯೆ ಕೆಟ್ಟು ನಿಂತ ಒಮ್ನಿ ಕಾರನ್ನು ದೂಡಿ, ರಸ್ತೆ ಬದಿಗೆ ನಿಲ್ಲಿಸಿ ಸಹಕರಿಸಿ, ಪ್ರಯಾಣಿಕರ ಮತ್ತು ಕಾರು ಚಾಲಕರ ಪ್ರಸಾಂಸೆ ಗೆ ಪಾತ್ರರಾದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾಂಗ್ರೆಸ್ ಕಾರ್ಯದರ್ಶಿ ಮುರಳಿದರ ರೈ ಮಠoಥಬೆಟ್ಟು, ಜಯಪ್ರಕಾಶ್ ಬದಿನಾರ್ ಉಪಸ್ಥಿತರಿದ್ದರು.








Continue Reading
Click to comment

Leave a Reply

Your email address will not be published. Required fields are marked *

Advertisement