ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಊರಿನ ಸುದ್ದಿಗಳು

ಹುತ್ತಕ್ಕೆ ಪೂಜೆ ಸಲ್ಲುವ ನಳೀಲು ಕ್ಷೇತ್ರದಲ್ಲಿ ನಾಗದರ್ಶನ – ಪುಳಕಿತರಾದ ಭಕ್ತರು

Published

on

ಕಾರಣಿಕ ಕ್ಷೇತ್ರ ನಳಿಲು ಸುಬ್ರಮಣ್ಯ ದೇವಸ್ಥಾನದಲ್ಲಿ ಬ್ರಹ್ಮ ಕಳಶೋತ್ಸವದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಸಮಾರೋಪಾದಿಯಲ್ಲಿ ನಡೆಯುತ್ತಿದೆ.ಈ ದೇವಸ್ಥಾನದಲ್ಲಿ ಸುಬ್ರಮಣ್ಯನಿಗೆ ಉತ್ಸವ ಮೂರ್ತಿ ಬಿಟ್ಟು ಇತರ ಯಾವುದೇ ಶಿಲ್ಪಾ ಮೂರ್ತಿ ಇರುವುದಿಲ್ಲ.ಉದ್ಭವ ಹುತ್ತಕ್ಕೆ ನಿತ್ಯ ಪೂಜೆ ನಡೆಯುತ್ತಿದೆ.





ದೇವಾಲಯದ ಈ ಹುತ್ತದಲ್ಲಿ ಸುಬ್ರಮಣ್ಯ ನಾಗರ ಹಾವಿನ ರೂಪದಲ್ಲಿ ನೆಲೆಯಾಗಿದ್ದಾನೆ ಎಂಬ ನಂಬಿಕೆ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಇಂದು ಪ್ರತ್ಯಕ್ಷ ನಾಗರಾಜ ಗರ್ಭಗುಡಿಯ ದಕ್ಷಿಣ ದಿಕ್ಕಿನಲ್ಲಿ ಇಡಲಾದ ಸಣ್ಣ ಪ್ರವೇಶ ದ್ವಾರದ ಮೂಲಕ ಒಳ ಪ್ರವೇಶ ಮಾಡುತ್ತಿರುದು ಅಚ್ಚರಿ ಮೂಡಿಸಿದೆ. ಸುಬ್ರಹ್ಮಣ್ಯನ ಈ ಪವಾಡದ ಬಳಿಕ ಭಕ್ತಾದಿಗಳು ಇನ್ನಷ್ಟು ಭಕ್ತಿಪರವಶರಾಗಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement