ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಪುತ್ತೂರು ಫೆ:24 “ಓಜಾಲ ಉತ್ಸವ” ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ,ಕಬ್ಬಡಿ ಪಂದ್ಯಾಟ

Published

on

ಪುತ್ತೂರು,ಫೆ :22 ವಾಸುಕೀ ಸ್ಪೋರ್ಟ್ಸ್ ಕ್ಲಬ್ (ರಿ )ಓಜಾಲ ಇದರ ಆಶ್ರಯದಲ್ಲಿ ದಶ ಮಹೋತ್ಸವ ಅಂಗವಾಗಿ ಓಜಾಲ ಉತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ,ಹಾಗೂ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಹೊನಲು ಬೆಳಕಿನ ಓಜಾಲ ಕಬ್ಬಡಿ ಚಾಂಪಿಯನ್ ಶಿಪ್ 2024,ಕಾರ್ಯಕ್ರಮ ಆದಿತ್ಯವಾರದಂದು ಓಜಾಲ ಶಾಲಾ ಮೈದಾನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತಾಭಿಮಾನಿಗಳು, ಕ್ರೀಡಾ ಅಭಿಮಾನಿಗಳು ಭಾಗವಹಿಸುವಂತೆ ಎಂದು ಸಂಘಟಕರು ವಿನಂತಿಸಿದ್ದಾರೆ.





Continue Reading
Click to comment

Leave a Reply

Your email address will not be published. Required fields are marked *

Advertisement