ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಊರಿನ ಸುದ್ದಿಗಳು

ಕಡ್ಲಿಮಾರ್ ನಿವಾಸಿ ದಿವಾಕರ್ ರೈ ‌ಎಂಬವರ ಗೇರು‌ಬೀಜ ತೋಪಿಗೆ ಅಕಸ್ಮಿಕ ಬೆಂಕಿ ; ಅಪಾರ ನಷ್ಟ

Published

on

ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು ಕಡ್ಲಿಮಾರ್ ನಿವಾಸಿ ದಿವಾಕರ್ ರೈ ‌ಎಂಬವರ ಗೇರು‌ಬೀಜ ತೋಪಿಗೆ ಅಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟವುಂಟಾಗಿದೆ.


ರಸ್ತೆಯಲ್ಲಿ ಸಂಚ ಚರಿಸುತ್ತಿದ್ದ ಶಾಸಕರು ಅಗ್ನಿ ಶಾಮಕದಳದವರ‌ಜೊತೆ ತೆರಳಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.





Continue Reading
Click to comment

Leave a Reply

Your email address will not be published. Required fields are marked *

Advertisement