ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಪೆರುವಾಯಿ ಗ್ರಾಮದ ಅಶ್ವಥ್ ನಗರ ನಿವಾಸಿ ಸತೀಶ್ ನಾಯ್ಕ ರವರಿಗೆ ಪಿಕಪ್ ವಾಹನವನ್ನು ಶಾಸಕರಾದ ಅಶೋಕ್ ರೈ ಹಸ್ತಾಂತರ

Published

on

ಪುತ್ತೂರು: ರಾಜ್ಯ ಸರಕಾರದ ವಾಲ್ಮೀಕಿ ನಿಗಮದಿಂದ ಸಾರಥಿ ಸ್ವಾವಲಂಬಿ ಯೋಜನೆಯಡಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಅಶ್ವಥ್ ನಗರ ನಿವಾಸಿ ಸತೀಶ್ ನಾಯ್ಕ ರವರಿಗೆ ಪಿಕಪ್ ವಾಹನವನ್ನು ಶಾಸಕರಾದ ಅಶೋಕ್ ರೈ ಹಸ್ತಾಂತರ ಮಾಡಿದರು.





Continue Reading
Click to comment

Leave a Reply

Your email address will not be published. Required fields are marked *

Advertisement