ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಕೋಡಿಂಬಾಡಿ : ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಜಯಪ್ರಕಾಶ್ ಬಾದಿನಾರು ಸಾರಥ್ಯದಲ್ಲಿ, ಮನೆ ಮನೆಗೆ ಬಿರುಸಿನ ಪ್ರಚಾರ, ಸರಕಾರದ ಗ್ಯಾರಂಟಿ ಯೋಜನೆ ಪಕ್ಷಕ್ಕೆ ಶ್ರೀರಕ್ಷೆ : ಜಯಪ್ರಕಾಶ್

Published

on

ಏ : 24 : ಕೋಡಿಂಬಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು ಮತ್ತು ಬೂತ್ ಅಧ್ಯಕ್ಷರಾದ ಯತೀಶ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಂದು ಮನೆಮನೆ ಪ್ರಚಾರವನ್ನು ಕೈಗೊಂಡು








ಶಾಸಕರ ಕೊಟ್ಟ ಅನುದಾನ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿ ಮಾಡುವ ದೃಷ್ಟಿಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಸಂಕಲ್ಪ ದೊಂದಿಗೆ ಲೋಕಸಭಾ ಅಭ್ಯರ್ಥಿ ಪದ್ಮ ರಾಜ್ ಪೂಜಾರಿ ಪರ ಮತಯಾಚನೆಯನ್ನು ಮಾಡಿದರು

Continue Reading
Click to comment

Leave a Reply

Your email address will not be published. Required fields are marked *

Advertisement