ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಸರ್ವೆಯ 30 ವರ್ಷಗಳಿಂದ ವಿವಾದದಲಿದ್ದ ರಸ್ತೆಗೆ ಮುಕ್ತಿ ನೀಡಿದ ಪುತ್ತೂರು ಶಾಸಕ ಶ್ರೀ ಅಶೋಕ್ ಕುಮಾರ್ ರೈ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು

Published

on

ಸರ್ವೆ ಗ್ರಾಮದ ಕಾಡಬಾಗಿಲು ಬಾವ ರಸ್ತೆ 30 ವರ್ಷಗಳಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ನಾನಾ ಕಾರಣಗಳಿಂದಾಗಿ ಸಾಧ್ಯವಾಗಿರಲಿಲ್ಲ ಈ ವಿವಾದವು ಎಸಿ ಕೋರ್ಟ್ ಡಿಸಿ ಕೋರ್ಟ್ ಸಿವಿಲ್ ಕೋರ್ಟ್ ಹಾಗೂ ವಿವಿಧ ಹಂತದ ಮಾತು ಕತೆಗಳು ನಡೆದರೂ ಕೂಡ ಸಾರ್ವಜನಿಕರ ಸಂಚಾರಕ್ಕೆ ತೆರೆದುಕೊಂಡಿರಲಿಲ್ಲ

ಆಗ ನಮ್ಮ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಯವರು ಕೆಲವು ತಿಂಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರ ಮಾತುಗಳನ್ನು ಆಲಿಸಿ, ಡಿಸಿ ಕೋರ್ಟಿನಲ್ಲಿದ್ದ ವಿವಾದವು ತ್ವರಿತವಾಗಿ ವಿಲೇವಾರಿ ಆಗುವ ರೀತಿಯಲ್ಲಿ ಸಹಕರಿಸಿ ಇಂದು ಜಮೀನು, ಮಾಲೀಕರ ಹಾಗೂ ಕಂದಾಯ ಇಲಾಖೆ ಪೊಲೀಸ್ ಇಲಾಖೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಕಾಡಬಾಗಿಲು ಭಾವ ರಸ್ತೆಯ ವಿವಾದವು ಕೊನೆಗೊಂಡಿತು







ಪುತ್ತೂರು ತಾಲೂಕಿನಲ್ಲಿ 10 ಹಲವು ವಿವಾದವಿದ್ದ ರಸ್ತೆಗಳ ಸಮಸ್ಯೆಯನ್ನು ಬಗೆಹರಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟ ನಮ್ಮ ಶಾಸಕರು ಸರ್ವೆ ಗ್ರಾಮದ ಕಾಡಬಾಗಿಲು ಬಾವ ರಸ್ತೆಗೆ ಕೊನೆಗೂ ಸುಖಾಂತ್ಯ ಹಾಡುವಳ್ಳಿ ಯಶಸ್ವಿಯಾದರು
ಶಾಸಕ ಶ್ರೀ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಇವರಿಗೆ ಸರ್ವೇ ಗ್ರಾಮದ ಸಮಸ್ತ ನಾಗರಿಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು

Continue Reading
Click to comment

Leave a Reply

Your email address will not be published. Required fields are marked *

Advertisement