ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಪುತ್ತೂರಿನ ವಿಶ್ವಖ್ಯಾತಿ ಪಡೆದ ಎಸ್ ಆರ್ ಕೆ ಲಾಡೆರ್ಸ್ ಮೇ ೨೫ ರಂದು ಅದ್ದೂರಿ ಸಮಾರೋಪ ಸಮಾರಂಭ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ.

Published

on

ಪುತ್ತೂರು ಮೇ 23  ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು,ರಾಜ್ಯಗಳಲ್ಲಿ ಮತ್ತು ಭಾರತಾದ್ಯಂತ ಕೃಷಿ ಯಂತ್ರೋಪಕರಣಗಳಿಗೆ ಪ್ರಖ್ಯಾತ ಪಡೆದಿರುವ , ಪುತ್ತೂರಿನ ನಂಬರ್ ಒನ್ ಎಸ್ ಆರ್ ಕೆ ಲಾಡೆರ್ಸ್ ನ ಬೆಳ್ಳಿ ಹಬ್ಬ ಸಂಭ್ರಮಾಚರಣೆಯಲ್ಲಿದ್ದು,




ಆ ಪ್ರಯುಕ್ತ ಅದ್ದೂರಿ ಸಮಾರೋಪ ಸಮಾರಂಭ ಮೇ 25 ಶನಿವಾರದಂದು ಅಪರಾಹ್ನ ಗಂಟೆ ೨ ರಿಂದ ಕಡಬ ತಾಲೂಕಿನ ಕೊಯಿಲ ಕಲಾಯಿ ಗುತ್ತು ನಲ್ಲಿ ನಡೆಯಲಿದೆ .

Continue Reading
Click to comment

Leave a Reply

Your email address will not be published. Required fields are marked *

Advertisement