ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಬಂಟ್ವಾಳ ಬೋಳಂಗಡಿ ಕ್ವಾಡೇಲ್ ರಸ್ತೆ ಉದ್ಘಾಟನೆ :ಅಭಿವೃದ್ಧಿಯೇ ನನ್ನ ಉಸಿರು: ರಮಾನಾಥ್ ರೈ

Published

on

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬೋಳಂಗಡಿ ಕೌಡೇಲು ರಸ್ತೆಗೆ ಪುರಸಭಾ ಸದಸ್ಯರಾದ ಶ್ರೀಮತಿ ಗಾಯತ್ರಿ ಜೆ ಪ್ರಕಾಶ್ ಇವರ 15ನೇ ಹಣಕಾಸು ಯೋಜನೆಯಡಿ ಸುಮಾರು 5 ಲಕ್ಷ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣ ಅನುದಾನವನ್ನು ಒದಗಿಸಿದ್ದು ಇಂದು ಇದರ ಉದ್ಘಾಟನೆಯನ್ನು ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ನೆರವೇರಿಸಿ ಬಂಟ್ವಾಳದ ಅಭಿವೃದ್ಧಿಯೇ ನನ್ನ ಉಸಿರು ಎಂದು ಹೇಳಿದರು .

 

ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಉಪಾಧ್ಯಕ್ಷರಾದ ಶ್ರೀಮತಿ ಜೇಸಿಂತ ಡಿಸೋಜ,ಪುರಸಭಾ ಸದಸ್ಯರಾದ ಸಿದ್ಧಿಕ್ ಗುಡ್ಡೆಯಂಗಡಿ,ಪ್ರಕಾಶ್ ಪೂಜರಿ, ಶೇರಿಫಾ,ಅಬ್ಬಾಸ್ ಆಲಿ, ಮುಸ್ತಫಾ, ಮೊಹಮ್ಮದ್,ಲತೀಶ್ ಸಾಲ್ಯಾನ್,ಉಪಸ್ಥಿತರಿದ್ದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement