ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಬನ್ನೂರು : ಧರೆ ಕುಸಿತ ಮನೆ ಹಾನಿ ಘಟನಾ ಸ್ಥಳಕ್ಕೆ ನಗರ ಸಭಾ ಕಮಿಷನರ್ ಮದುಮನೋಹರ್ ,ಉಪ್ಪಿನಂಗಡಿ ಕಂದಾಯ ನಿರೀಕ್ಷಾಕರಾದ ಚಂದ್ರ ನಾಯ್ಕ್, ನಗರ ಸಭಾ ಸದಸ್ಯರಾದ ಜಗನಿವಾಸ್ ರಾವ್, ಜೋಹಾರ. ಭೇಟಿ

Published

on

ಪುತ್ತೂರು; ಜೂ 27,ಬನ್ನೂರು ಜೈನರ ಗುರಿಯಲ್ಲಿ ಧರೆ ಕುಸಿದು ಮನೆ ಹಾನಿಗೊಂಡು ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ಗುರುವಾರ ನಡೆದಿದ್ದು ಘಟನಾ ಸ್ಥಳಕ್ಮೆ ನಗರ ಸಭಾ ಕಮಿಷನರ್ ಮದುಮನೋಹರ್,ಉಪ್ಪಿನಂಗಡಿ ಕಂದಾಯ ನಿರೀಕ್ಷಕರಾದ ಚಂದ್ರ ನಾಯ್ಕ್, ನಗರ ಸಭಾ ಸದಸ್ಯರಾದ ಜಗನಿವಾಸ್ ರಾವ್, ಜೋಹಾರ ಭೇಟಿ ನೀಡಿದ್ದು, ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದು, ಸರಕಾರದಿಂದ ಸಿಗುವ ಪರಿಹಾರವನ್ನು ನೀಡುವಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement