ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಶುಭಾರಂಭ

ಪುತ್ತೂರಿನ ಜನತೆಗೆ ಸಿಹಿ ಸುದ್ದಿ…!!!! ವಿಜಯಾ”ಸ್ ಕರಿಶಾಪ್ ಮನೆ ಬಾಗಿಲಿಗೆ ಬರಲಿದೆ ರುಚಿರುಚಿಯಾದ ಮಾಂಸಾಹಾರಿ ಹಾಗೂ ಸಸ್ಯಹಾರಿ ಖಾದ್ಯಗಳು

Published

on

ಪುತ್ತೂರು.ಜುಲೈ: 13. ಪುತ್ತೂರಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಪುತ್ತೂರುರಿನ ಹೃದಯ ಭಾಗವಾದ ದರ್ಬೆಯ ಶ್ರೀ ಮಹಾಲಿಂಗೇಶ್ವರ ಟವರ್ ನಲ್ಲಿ ಉಷಾ ಮೆಡಿಕಲ್ ನ ಹತ್ತಿರ ಪ್ರಾರಂಭವಾಗುವ ಹೋಟೆಲ್ ‘ಕರಿ ಶಾಪ್’ನ ಉದ್ಘಾಟನೆಯು15/07/24 ಸೋಮವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ಮಾಂಸಹಾರಿ ಖಾದ್ಯಗಳು ದೊರೆಯುತ್ತದೆ ಎಂದು ಹೋಟೆಲ್ ಮಾಲೀಕರಾದ ಮಂಜುನಾಥ ಶೆಟ್ಟಿ ಇವರು ತಿಳಿಸುತ್ತಾರೆ .ವಿಶೇಷತೆ ಎಲ್ಲಾ ಬಗೆಯ ಮಾಂಸಹಾರಿ ಖಾದ್ಯಗಳು ಮತ್ತು ಸಸ್ಯಹಾರಿ ವಿವಿಧ ಖಾದ್ಯಗಳು ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಲಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement