ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಕಡಬ ನವಜೀವನ ಸಮಿತಿಯ ಪದಾಧಿಕಾರಿಗಳು ಹಾಗೂ ಪೋಷಕರ ಸಭೆ

Published

on

ಕಡಬ: ನವಜೀವನ ಸಮಿತಿಯ ಪದಾಧಿಕಾರಿಗಳು ಹಾಗೂ ನವಜೀವನ ಪೋಷಕರ ಸಭೆಯು ಇಂದು ಕಡಬ ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಉಡುಪಿ ಪ್ರಾದೇಶಿಕ ಕಛೇರಿಯ ಜನಜಾಗೃತಿ ಯೋಜನಾಧಿಕಾರಿಯವರಾದ ಈ ಸಭೆಯಲ್ಲಿ ಪೋಷಕರ ಜವಾಬ್ದಾರಿ ಹಾಗೂ ಶಿಬಿರಾರ್ಥಿಗಳ ಆಯ್ಕೆ, ನವ ಜೀವನ ಸಮಿತಿ ಸಭೆ ನಡೆಸುವ ಬಗ್ಗೆ, ಶಿಬಿರದ ಜವಾಬ್ದಾರಿ ನಿರ್ವಹಣೆಯ ಬಗ್ಗೆ, ಫ್ರೀ ಕಾನ್ಫರೆನ್ಸ್ ಆನ್ಲೈನ್ ಇನ್ ಮೀಟಿಂಗ್ ಬಗ್ಗೆ,ಸೂಕ್ತ ಮಾಹಿತಿ ಮಾರ್ಗದರ್ಶನ ನೀಡಿದರು.

 

ಸಭೆಯ ಅಧ್ಯಕ್ಷತೆಯನ್ನು ನವಜೀವನ ಸಮಿತಿಯ ವಲಯ ಅಧ್ಯಕ್ಷರಾದ ಸುಂದರ್ ರವರು ವಹಿಸಿದ್ದರು.

ನವ ಜೀವನ ಸದಸ್ಯರಾದ ಶ್ರೀ ಪೂವಪ್ಪ ರವರು ತಮ್ಮ ಅನುಭವ ಹಂಚಿಕೊಂಡರು.
ಗೋಳಿ ತೊಟ್ಟು ವಲಯದ ಸೇವಾ ಪ್ರತಿನಿಧಿ ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು ಕುಂತೂರು ಸೇವಾ ಪ್ರತಿನಿಧಿ ಸವಿತಾ ರವರು ಸ್ವಾಗತಿಸಿದರು ಬಿಳಿನೆಲೆ ವಲಯದ ಸೇವಾ ಪ್ರತಿನಿಧಿ ವಿನೋದ್ ಕೆ ಸಿ ರವರು ವಂದಿಸಿದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement