ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಪ್ಪಿನಂಗಡಿ ಬ್ಲಾಕ್ ಸಮಿತಿ ವತಿಯಿಂದ ಧ್ವಜಾರೋಹಣ

Published

on

78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ನೆಕ್ಕಿಲಾಡಿ ಜಂಕ್ಷನ್ ನಲ್ಲಿ ನಡೆಯಿತು.

 

 

 

ಧ್ವಜಾರೋಹಣ ವನ್ನು ಬಹುಮಾನ್ಯರಾದ ಇಸ್ಮಾಯಿಲ್ ಮೇದರಬೆಟ್ಟು ನೆರವೇರಿಸಿದರು.ಸಂದೇಶಭಾಷಣವನ್ನು ಅಡ್ವೊಕೇಟ್ ಅಬ್ದುಲ್ ರೆಹಮಾನ್ ಬಂಡಾಡಿ ಮಾಡಿದರು

.ವೇದಿಕೆಯಲ್ಲಿ ಎಸ್‌ಡಿ.ಪಿ.ಐ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಮುಸ್ತಫಾ ಲತೀಫಿ,ಹಿರಿಯರಾದ ಉಮರಾಕ, ಸ್ಥಳೀಯರಾದ ಶರೀಕ್ ಅರಫಾ ಆದರ್ಶನಗರ ಕಾಂಗ್ರೆಸ್ ಬೂತ್ ಅಧ್ಯಕ್ಷರಾದ ಖಾದರ್ ಆದರ್ಶನಗರ , ಉಪ್ಪಿನಂಗಡಿ ಗ್ರಾಮಪಂಚಾಯತ್ ಸದಸ್ಯರಾದ ಮೈಸೀದಿ, ರಝಾಕ್ ಮಠ ರವರು ಉಪಸ್ಥಿತರಿದ್ದರು.

 

ಎಸ್.ಡಿ.ಪಿ.ಐ ಕ್ಯಾಡರ್ ಗಳು ಹಿತೈಷಿಗಳು ಪಾಲ್ಗೊಂಡರು ಝಕರಿಯಾ ಕೊಡಿಪ್ಪಾಡಿ ನಿರೂಪಿಸಿದರು.


 

Continue Reading
Click to comment

Leave a Reply

Your email address will not be published. Required fields are marked *

Advertisement