ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಗುತ್ತಿಗೆದಾರ ಸಂಘದಿಂದ ಶಾಸಕ ಅಶೋಕ್ ಕುಮಾರ್ ರೈಗೆ ಸನ್ಮಾನ

Published

on

ಪುತ್ತೂರು: ಪುತ್ತೂರಿನ ಗುತ್ತಿಗೆದಾರರ ಸಂಘದ ವತಿಯಿಂದ ಶಾಸಕ ಅಶೋಕ್ ರೈ ಅವರಿಗೆ ಸನ್ಮಾನ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

 

ಈ ಸಂದರ್ಭದಲ್ಲಿ ಗುತ್ತಿಗೆದಾರರ ಜಿಲ್ಲಾ ಅಧ್ಯಕ್ಷ ರಾಧಾಕೃಷ್ಣ ನ್ಯಾಕ್, ಪುತ್ತೂರು ಘಟಕದ ಅಧ್ಯಕ್ಷ ಗಿರೀಶ್ ಕೆ ಎಸ್, ಗೌರವಾಧ್ಯಕ್ಷ ಗುರುಪ್ರಸಾದ್ ರೈ , ಉಪಾಧ್ಯಕ್ಷರುಗಳಾದ ಮಂಜುನಾಥ ಶೇಖ ಹಾಗೂ ರಾಜೇಶ್ ರೈ, ಪ್ರಧಾನ ಕಾರ್ಯಧರ್ಶಿ ಮೊಹಮದ್ ರಫಿ ಮುಕ್ವೆ, ಜೊತೆ ಕಾರ್ಯಧರ್ಶಿ ರಂಜಿತ್ ಬಂಗೇರ, ಖಜಾಂಜಿ ಉಸ್ಮಾನ್ ಹಾಜಿ ಚೆನ್ನಾವರ ಸಂಪ್ಯ ಉಪಸ್ಥಿತರಿದ್ದರು.

 

 

ಇಷ್ಟೇ ಅಲ್ಲದೆ ವಿದ್ಯಾರ್ಥಿಗಳನ್ನು ಸದಾ ಪ್ರೋತ್ಸಾಹಿಸುತ್ತಾ ಚಂದ್ರಹಾಸ ಈಶ್ವರಮಂಗಲ ಇವರು ಕೂಡ ವಿದ್ಯಾರ್ಥಿಗಳೊಂದಿಗಿದ್ದರು.ಈ ರೀತಿ ಎಡೆ ಬಿಡದೆ ನಡೆಸಿದ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಇಂದು ಈಶ್ವರಮಂಗಲ ಗ್ರಾಮಕ್ಕೆ ಬಸ್ ಬಂದಿದೆ. ಇಂದು ಹಲವು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಕೂಡ ಭಾಗಿಯಾದರು.ಇಂದು ಶಾಸಕರು ಪುತ್ತೂರಿನ ಜನಪ್ರಿಯ ಶಾಸಕ ಮಾತ್ರವಲ್ಲದೆ ವಿದ್ಯಾರ್ಥಿಗಳ ನೆಚ್ಚಿನ ಶಾಸಕ ಎಂಬ ಹೆಗ್ಗಳಿಕೆಗೂ ಪಾತ್ರವಾದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement