ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಮಂಗಳೂರು: ದುಷ್ಕರ್ಮಿಗಳಿಂದ ಮಸೀದಿಗೆ ಕಲ್ಲೆಸೆತ; ಪೋಲಿಸರ ಆಗಮನ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ; ಮಸೀದಿ ಬಳಿ ಸೇರಿದ ಊರ ನಾಗರಿಕರು

Published

on

ಮಂಗಳೂರು: ಕಾಟಿಪಳ್ಳ 3ನೇ ಬ್ಲಾಕ್ ನ ಮಸೀದಿಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲು ಬಿಸಾಡಿದ ಘಟನೆ ಇದೀಗ ಸಂಭವಿಸಿದೆ ಎನ್ನುವ ಬಗ್ಗೆ ವರದಿ ಬಂದಿದೆ.

 

 

 

 

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಹಲವು ಬೇರೆ ಬೇರೆ ರೀತಿಯ ತರ್ಕಕ್ಕೆ ಕಾರಣವಾಗುತ್ತಿರುವ ಹಲವು ಆಡಿಯೋ ವೀಡಿಯೋ ಬರಹಗಳು ವೈರಲಾಗುತ್ತಿದ್ದು ಕರವಾಳಿಯಲ್ಲಿ ಮತ್ತೊಮ್ಮೆ ಕಾಣದ ಕೈಗಳಿಂದ ಕಹಿ ಘಟನೆ ನಡೆಯುವ ಸಾಧ್ಯತೆ ಇದ್ದು ಪೊಲೀಸರು ಮತ್ತು ಇಲಾಖೆ ಆದಷ್ಟು ಬೇಗ ಎಚ್ಚೆತ್ತುಕೊಂಡಲ್ಲಿ ಪರಿಸ್ಥಿತಿ ಸರಿಯಾಗಿ ಬಹುದು ಅನ್ನಿಸುತ್ತಿದೆ.

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement