Connect with us

ಇತ್ತೀಚಿನ ಸುದ್ದಿಗಳು

ಸಿ ಎಂ ಮಂಗಳೂರು ಬಂದ ಬೆನ್ನಲ್ಲೇ… ಮಂಗಳೂರು ಮನಪಾ ಆಯುಕ್ತ ಸಿ. ಎಲ್. ಆನಂದ್ ದಿಢೀರ್ ವರ್ಗಾವಣೆ

Published

on

 

 

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಸಿ.ಎಲ್. ಆನಂದ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಅವರ ಸ್ಥಾನಕ್ಕೆ ಶಿವಮೊಗ್ಗ ತುಂಗಾಭದ್ರಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ರವಿಚಂದ್ರ ನಾಯಕ್ ಅವರನ್ನು ನೇಮಕಗೊಳಿಸಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement