Published
3 months agoon
By
Akkare Newsಪುತ್ತೂರು :ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಚುನಾವಣೆ ರಂಗೇರಳಿದ್ದು. ಪುತ್ತೂರಿನ ಉದ್ಯಮಿ, ಸಿವಿಲ್ ಮ್ ಟೆಕ್ ಪದವೀಧರ ರಂಜೀತ್ ಬಂಗೇರ ಕಣದಲ್ಲಿ ಇದ್ದರೆ, ಜ 25 ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ದಿಸಲಿದ್ದು ತನ್ನ “ಬ್ರೆಡ್ “ಗುರುತಿನ ಚಿಹ್ನೆ ಗೆ ಮತ ನೀಡುವಂತೆ ವಿನಂತಿಸಿ ಕೊಂಡಿದ್ದಾರೆ.