Published
2 months agoon
By
Akkare Newsಪುತ್ತೂರು: 01/02/25ನೇ ಶನಿವಾರ ಕೆಮ್ಮಿಂಜೆ ಗ್ರಾಮದ ಕಲ್ಲಗುಡ್ಡೆ ಸಮೃದ್ಧಿ ನಿಲಯದಲ್ಲಿ ಸಂಜೆ 7 ಗಂಟೆಗೆ ದೈವದ ಭಂಡಾರ ತೆಗೆದು ಕಲ್ಲುರ್ಟಿ ಹಾಗೂ ಕೊರಗಜ್ಜ ನೇಮ ನಡೆಯಲಿದೆ ಈ ಪ್ರಯುಕ್ತ ತಾವೆಲ್ಲರೂ ಆಗಮಿಸಿ, ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಅಪೇಕ್ಷಿಸುವ
ಚಂದ್ರಶೇಖರ. ಕೆ ಮತ್ತು ಮನೆಯವರು ಸಮೃದ್ಧಿ ನಿಲಯ ಕಲ್ಲಗುಡ್ಡೆ ಪುತ್ತೂರು