Published
1 month agoon
By
Akkare News
ಕೆಲವು ದಿನಗಳ ಹಿಂದೆ ಕಟೌಟ್ ಅಳವಡಿಸಲಾಗಿದ್ದು ಫೆ.21ರಂದು ರಾತ್ರಿ ಕಿಡಿಗೇಡಿಗಳು ಫ್ರೇಮ್ ಸಹಿತ ಕಟೌಟ್ ಕಳವು ಮಾಡಿದ್ದಾರೆ. ಈ ಬಗ್ಗೆ ನೊಂದಿರುವ ಪದ್ಮಪ್ಪ ಪೂಜಾರಿ ಪರನೀರು ಅವರು ಫೆ. 23ರಂದು ಬೆಳಿಗ್ಗೆ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಅಭಿವೃದ್ಧಿ ಕಾರ್ಯ ಮಾಡಿರುವ ಶಾಸಕರನ್ನು ಅಭಿನಂದಿಸಿ ನಾವು ಅಳವಡಿಸಿದ್ದ ಕಟೌಟ್ ಕಳವು ಮಾಡಿರುವವರಿಗೆ ಸರಿಯಾದ ಬುದ್ಧಿ ನೀಡುವಂತೆ ಪ್ರಾರ್ಥಿಸಿದ್ದಾರೆ.