Connect with us

ಇಂದಿನ ಕಾರ್ಯಕ್ರಮ

ನಾಳೆ*ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ – 24 ಏಪ್ರಿಲ್ ಸಂಜೆ 6 ಗಂಟೆಗೆ*

Published

on

ಮುಳಿಯ ದ ನೂತನ ನವೀಕೃತ ವಿಸ್ತ್ರತ ಆಭರಣ ಮಳಿಗೆಯ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮುಂದುವರಿದ ಭಾಗವಾಗಿ ಇದೆ ಏಪ್ರಿಲ್ 24, ಗುರುವಾರ ಸಂಜೆ 6 .30 ಕ್ಕೆ “ಜಿ ಸರಿಗಮಪ ಖ್ಯಾತಿಯ ಕಲಾವಿದರಿಂದ ಮಧುರ ನೆನಪುಗಳಿಗೆ ನಾದ ಸ್ಪರ್ಶದ ನೀಡಲಿರುವ – ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ . ಸಂಗೀತ ಪ್ರಿಯರು ಈ ವಿಶೇಷ ಸಂಗೀತ ಸಂಜೆಗೆ ಬಂದು ಸಂತೋಷದಿಂದ ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

 

ವಿವರಣೆ –
ಗಾನ ಮಯೂರ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ ಸಂಗೀತ ಪ್ರಿಯರಿಗಾಗಿ ವಿಶೇಷ ಸಂಗೀತ ಸಂಜೆ ‘ರಸಮಂಜರಿ’
ಹಾಡುಗಾರರು: ಅನ್ವಿತ್ ಕುಮಾರ್ ಸಿ ವಿ – ಜೀ ಕನ್ನಡ ಸರೆಗಮಪ ಸೀಸನ್-20 ರ ಕ್ವಾರ್ಟರ್-ಫೈನಲಿಸ್ಟ್
ತನುಶ್ರೀ ಮಂಗಳೂರು – ಜೀ ಕನ್ನಡ ಸರೆಗಮಪ ಸೀಸನ್-19 ರ ಸೆಕೆಂಡ್ ರನ್ನರ್ ಅಪ್
ರಿದಂ ಪ್ಯಾಡ್ – ಸಚಿನ್ ಪುತ್ತೂರು,, Malhotra ಅಶ್ವಿನ್ ಬಾಬಣ್ಣ,
ತಬಲ – ಶರತ್ ಪೆರ್ಲ
ಮುಂತಾದವರು ಚಿನ್ನದಂತಹ ಸಂಗೀತ ಮಾಧುರ್ಯವನ್ನು ನೀಡಲಿರುವರು. ಮುಳಿಯ ಶೋರೂಮ್ ಮೇಲಿರುವ ಅಪರಂಜಿ ಗಾರ್ಡನ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement