ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕ್ರೈಮ್ ನ್ಯೂಸ್ ಚರ್ಚೆಗಳು ಪ್ರಕಟಣೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಾಮಾನ್ಯ ಸ್ಥಳೀಯ
ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಸಮಸ್ಯೆ ಜಲಸಿರಿ ಅಧಿಕಾರಿಗಳ ಸಭೆ ಕರೆದ ಶಾಸಕರು ಸಮಸ್ಯೆಗಳಿಗೆ ಸ್ಪಂದಿಸದಂತೆ ಅಧಿಕಾರಿಗಳ ತಡೆ: ಸಾರ್ವತ್ರಿಕ ಆಕ್ರೋಶ, ನೀತಿ ಸಂಹಿತೆ: ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಅಡ್ಡಿ- ಎರಡು ದಿನದಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಕಚೇರಿಯಲ್ಲಿ ಧರಣಿ ಕೂರುವೆ: ಶಾಸಕ ಅಶೋಕ್ ರೈಕರ್ನಾಟಕ ಕಾನೂನು ಕ್ರೈಮ್ ನ್ಯೂಸ್ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಬ್ರೇಕಿಂಗ್ ನ್ಯೂಸ್ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ದೇಶದಾದ್ಯಂತ ಬಾರಿ ಕುತೂಹಲ ಮೂಡಿದ ಪೆನ್ ಡ್ರೈವ್ ಪ್ರಕರಣ , ಜೆ. ಡಿ. ಎಸ್. ನಿಂದ ಪ್ರಜ್ವಲ್ ರೇವಣ್ಣ ಉಚ್ಚಾಟನೆ ; ಎಚ್ ಡಿ ದೇವೇಗೌಡರಿಂದ ಮಹತ್ವದ ಆದೇಶ !!!Published
13 hours agoon
By
Akkare NewsApk kisan file ದಯವಿಟ್ಟು ಇಂತಹ ಸಂದೇಶಗಳು ನಿಮ್ಮ contact ನಲ್ಲಿ ಇರುವವರಿಂದ ಅಥವಾ ಯಾವುದೇ ಅನ್ಯ ನಂಬರ್ ನಿಂದ ಸಂದೇಶ ಬಂದರೆ ಯಾವುದೇ ಕಾರಣಕ್ಕೂ ಈ apk file open ಮಾಡಬೇಡಿ.. ಇದು ಒಂದು ದೊಡ್ಡ ಮೋಸದ ಜಾಲ ..
ಈ apk ಓಪನ್ ಆದ ಕೂಡಲೇ ನಮ್ಮ ಮೊಬೈಲ್ ಆಪರೇಟಿಂಗ್ ಅವರ ಕೈಗೆ ನೇರ ಸಿಗುತ್ತದೆ.. ತಮ್ಮ ಬ್ಯಾಂಕ್ ಖಾತೆಗಳಿಂದ ಅವರು ನೇರ ಹಣ ಪಡೆಯಬಹುದು .. ಮತ್ತು ನಮ್ಮ contacts ನಲ್ಲಿರುವ ಎಲ್ಲಾ ಗ್ರೂಪ್ ಗಳಿಗೂ ನಿಮ್ಮದೇ ವಾಟ್ಸಾಪ್ ನಿಂದ ಇಂತಹ ಸಂದೇಶ ಕಳಿಸುತ್ತಾರೆ ..
ಎಚ್ಚರಿಕೆ.. ಈ ಸಂದೇಶ ಬಂದರೆ ದಯವಿಟ್ಟು ಓಪನ್ ಮಾಡಬೇಡಿ.. ತಪ್ಪಿ ಓಪನ್ ಮಾಡಿದ್ರೆ ಸೆಟ್ಟಿಂಗ್ಸ್ ಲಿ app manager ಗೆ ಹೋಗಿ ಇಂಥ app (PMKISAN YOJANA) install ಆಗಿದ್ಯಾ ಅಂತ ಚೆಕ್ ಮಾಡ್ಕೊಳ್ಳಿ.. Install ಆಗಿದ್ರೆ ಕೂಡಲೇ uninstal ಮಾಡುವಂತೆ ವಿನಂತಿ.