Published
3 hours agoon
By
Akkare Newsಪುತ್ತೂರು: ಜೂ. 5 ರಂದು ನಿಧನರಾದ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ, ಅವರ ಮನೆಗೆ ಶಾಸಕ ಅಶೋಕ್ ಕುಮಾರ್ ರೈ ರವರು ಜೂ. 7ರಂದು ಭೇಟಿ ನೀಡಿ ಕುಟುಂಬಸ್ಮರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ಮೆ ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಪ್ರಮುಖರಾದ ದಾಮೋದರ ಭಂಡಾರ್ಕರ್, ರೋಷನ್ ರೈ ಬನ್ನೂರು, ಹರಿಪ್ರಸಾದ್ ಶೆಟ್ಟಿ ದೇವಿಪ್ರಸಾದ್ ಶೆಟ್ಟಿ ನವೀನ್ ಬೆದ್ರಾಳ ಮತ್ತಿತರರು ಉಪಸ್ಥಿತರಿದ್ದರು.