Published
18 hours agoon
By
Akkare Newsಬಂಟ್ವಾಳ : ಯುವವಾಹಿನಿ (ರಿ) ಬಂಟ್ವಾಳ ಘಟಕ 2025-26ನೇ ಸಾಲಿನ ಅಧ್ಯಕ್ಷರಾಗಿ ನಾಗೇಶ್ ಪೂಜಾರಿ ನೈಬೇಲು ಆಯ್ಕೆಯಾಗಿದ್ದಾರೆ.
ಯುವವಾಹಿನಿಯ ವಾರ್ಷಿಕ ಮಹಾಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ 27 ಸದಸ್ಯರ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆಯನ್ನು ಪ್ರಕಟಿಸಿದರು.
ಉಪಾಧ್ಯಕ್ಷರಾಗಿ ಕಿರಣ್ರಾಜ್ ಪೂಂಜರೆಕೋಡಿ, ನಿಕೇಶ್ ಕೋಟ್ಯಾನ್
ಕಾರ್ಯದರ್ಶಿಯಾಗಿ ಮಧುಸೂದನ್ ಮದ್ವ
ಜತೆ ಕಾರ್ಯದರ್ಶಿಯಾಗಿ ಲೋಹಿತ್ ಕನಪಾದೆ
ಕೋಶಾಧಿಕಾರಿಯಾಗಿ ನವೀನ್ ಪೂಜಾರಿ
ಆಂತರಿಕ ಲೆಕ್ಕ ಪರಿಶೋಧಕರಾಗಿ ಗೀತಾ ಜಗದೀಶ್,
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾಗಿ ಹರೀಶ್ ಸಾಲ್ಯಾನ್ ಅಜೆಕಲ
ಕ್ರೀಡಾ ನಿರ್ದೇಶಕರಾಗಿ ಧನುಷ್ ಮಧ್ವ
ಸಾಂಸ್ಕೃತಿಕ ನಿರ್ದೇಶಕರಾಗಿ ಶೈಲೇಶ್
ಪೂಜಾರಿ ಕುಚ್ಚಿಗುಡ್ಡೆ
ಪ್ರಚಾರ ನಿರ್ದೇಶಕರಾಗಿ
ಚಿನ್ನಾ ಕಲ್ಲಡ್ಕ,
ಆರೋಗ್ಯ ನಿರ್ದೇಶಕರಾಗಿ
ಉದಯ ಮೇನಾಡು,
ಸಮಾಜ ಸೇವಾ ನಿರ್ದೇಶಕರಾಗಿ
ಪ್ರಜಿತ್ ಅಮೀನ್ ಏರಮಲೆ
ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ಮಲ್ಲಿಕಾ ಪಚ್ಚಿನಡ್ಕ
ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಶೇಖರ್ ಪೂಜಾರಿ ಅಗಲ್ದೋಡಿ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ರಂಜಿತ್ ಬಿ.ಸಿ.ರೋಡ್
ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾಗಿ ಕುಶಿ ಎ ಪೂಜಾರಿ
ಮಹಿಳಾ ಸಂಘಟನಾ ನಿರ್ದೇಶಕರಾಗಿ ಸುನೀತಾ ಮಾರ್ನಬೈಲ್
ವಿದ್ಯಾನಿಧಿ ನಿರ್ದೇಶಕರಾಗಿ ಮಹೇಶ್ ಬೊಳ್ಳಾಯಿ
ಸಂಘಟನಾ ಕಾರ್ಯದರ್ಶಿಗಳಾಗಿ ಬ್ರಿಜೇಶ್ ಕಂಜತ್ತೂರು, ಶ್ರವಣ್ ಬಿ.ಸಿ.ರೋಡ್, ಸದಾನಂದ ಪೂಜಾರಿ ಕರ್ಪೆ,ಶ್ರೇಯಾ ಪಂಜಿಕಲ್,ರತ್ನಾಕರ ಮದಂಗೋಡಿ,ಯಶೋಧರ ಕಡಂಬಳಿಕೆ
ಪ್ರತಿಮಾ ಅಂಚನ್ ಸಚಿನ್ ಕೊಡ್ಮಾನ್ ಹಾಗೂ ಘಟಕದ ಗೌರವ ಸಲಹೆಗಾರರಾಗಿ ಟಿ ರಾಮಚಂದ್ರ ಸುವರ್ಣ ತುಂಬೆ ಆಯ್ಕೆಯಾಗಿದ್ದಾರೆ.
ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ದಿನಾಂಕ 22-06-2025 ನೇ ಆದಿತ್ಯವಾರ ಬಿ.ಸಿ.ರೋಡಿನ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ ಎಂದು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ತಿಳಿಸಿದರು.