Published
9 months agoon
By
Akkare News
ಅತ್ಯಾಧುನಿಕ ಸೌಲಭ್ಯವಿರುವ, ಸ್ವಯಂ ಚಾಲಿತ ಕಸಗುಡಿಸುವ ವಾಹನವಾದ ‘ಸಿಟಿಕ್ಯಾಟ್’ ಕಾರ್ಯವೈಖರಿಯ ಪ್ರಾತ್ಯಕ್ಷಿಕೆಯನ್ನು ಇಂದು ಕುಮಾರಕೃಪಾದ ಆವರಣದಲ್ಲಿ ವೀಕ್ಷಿಸಿದೆ. ‘ಸ್ವಚ್ಛ ಬೆಂಗಳೂರು’ ನಿರ್ಮಾಣಕ್ಕೆ ಈ ವಾಹನವು ಮಹತ್ತರವಾದ ಕೊಡುಗೆಯನ್ನು ನೀಡಲಿದೆ.
















