Connect with us

ಇತ್ತೀಚಿನ ಸುದ್ದಿಗಳು

ಬ್ರೇಕಿಂಗ್ ನ್ಯೂಸ್: ಅತ್ಯಾಚಾರ ಆರೋಪಿ ಕೃಷ್ಣ ಬಂಧನ..!!? ಶೀಘ್ರದಲ್ಲಿ ಪುತ್ತೂರಿಗೆ…!!*

Published

on

ಪುತ್ತೂರು : ಜುಲೈ 04: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿ ಮಗು ಕರುಣಿಸಿ ಇದೀಗ ಯುವಕ ಪುತ್ತೂರಿನ ಬಿಜೆಪಿ ಮುಖಂಡ  ಜಗನ್ನಿವಾಸ್ ರಾವ್ ಎಂಬವರ ಪುತ್ರ ಕೃಷ್ಣ ಜೆ ರಾವ್ ನಾಪತ್ತೆಯಾಗಿದ್ದ.. ಮಂಗಳೂರಿನ ಎಸ್ಪಿ ಅವರು ತನಿಖೆಯನ್ನು ಚುರುಕು ಗೊಳಿಸಿದ್ದು, ಈಗ ಪೊಲೀಸರ ಶೀಘ್ರ ಕಾರ್ಯಚರಣೆಯಲ್ಲಿ ಆರೋಪಿಯನ್ನು ಬಂಧನ ಮಾಡಿರೋದು ಗುಸ್ ಗುಸ್ ಸುದ್ದಿ ಲಭ್ಯ..!!



 

Continue Reading
Click to comment

Leave a Reply

Your email address will not be published. Required fields are marked *

Advertisement