Connect with us

ಇತರ

ಅಶೋಕ ಜನ-ಮನ 2025 ಕಾರ್ಯಕ್ರಮದ ಪ್ರಚಾರ ಸಭೆಯ ನಡುವೆ ಹುಟ್ಟುಹಬ್ಬ ಆಚರಿಸಿದ ಪುಟಾಣಿ ಅಭಿಜ್ಞಾ

Published

on

ಪುತ್ತೂರು.ಆ.09: ಅರಿಯಡ್ಕ ಶೇಕ್ ಮಲೆ ಶಿವಪ್ಪ ರವರ ಮನೆಯಲ್ಲಿ ಅಶೋಕ ಜನಮನ ಕಾರ್ಯಕ್ರಮದ ಪ್ರಚಾರ ಸಭೆ ಮತ್ತು ಆಮಂತ್ರಣ ಪತ್ರ ಬಿಡುಗಡೆ ನಡೆಯಿತು ಈ ಕಾರ್ಯಕ್ರಮದ ವಿಶೇಷ ಎಂಟನೇ ತರಗತಿಯ ಹುಡುಗಿ ಅಭಿಜ್ಞಾ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮುಖಾಂತರ ಆಚರಿಸಲಾಯಿತು .

ಟ್ರಸ್ಟಿನ ಪ್ರಮುಖರಾದ ಬಾಲಕೃಷ್ಣ ಪೂಜಾರಿ ಮಾತನಾಡಿ ಶಾಸಕರ ಕಾರ್ಯಕ್ರಮ ದೀಪಾವಳಿ ಪ್ರಯುಕ್ತ ನಡೆಯುವ ಸಹ ಭೋಜನ ಮತ್ತು ವಸ್ತ್ರ ವಿತರಣೆ ಮತ್ತು ಮಧ್ಯಾಹ್ನದ ನಂತರ ದೋಸೆ ಮೇಳ ನಡೆಯಲಿದೆ ಈ ಕಾರ್ಯಕ್ರಮ ತಾವೆಲ್ಲರೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಶಾಸಕರ ಕಚೇರಿಯ ಆಪ್ತ ಸಹಾಯಕ ಪ್ರವೀಣ್ ಬನ್ನೂರು , ಯೋಗೀಶ್ ಸಾಮಾನಿ. ಕೋಡಿಂಬಾಡಿ ವಲಯ ಅಧ್ಯಕ್ಷ ಮೋನಪ್ಪ ಗೌಡ ಆರ್ಯಾಪು ವಲಯ ಅಧ್ಯಕ್ಷ ಗಿರೀಶ್ ರೈ ಮತ್ತು ಅರಿಯಡ್ಕ ವಲಯ ಅಧ್ಯಕ್ಷ ಇಕ್ಬಾಲ್ ಹುಸೇನ್ ಸತೀಶ್ ಎಸ್ ಸಾರ್ಥಕ ರೈ ಹರಿಯಡ್ಕ ಬಸಿರ್ ಚಂದ್ರಶೇಖರ ಮಣಿಯಾಣಿ ರಫೀಕ್ ದರ್ಕಾಸು ಶ್ರೀರಾಮ್ ಪಕ್ಕಳ ಈಶ್ವರಮಂಗಲ ಜನಾರ್ದನ ಬಳ್ಳಿಕಾನ.ರಾಜೇಶ್ ಆರ್ ಪಿ ಕೇಶವ ಹಮೀದ್ ಮತ್ತಿತರು ಭಾಗವಹಿಸಿದ್ದರು


 

Continue Reading
Click to comment

Leave a Reply

Your email address will not be published. Required fields are marked *

Advertisement