Published
2 weeks agoon
By
Akkare News
ಉಪ್ಪಿನಂಗಡಿಯ ಯುವ ಉದ್ಯಮಿ, ರಾಮ ಲಕ್ಷ್ಮಣ್ ಆರ್ಕೇಡ್ ಹಾಗೂ ಕ್ಲಾಸಿಕ್ ಮೇನ್ಸ್ ವೇರ್ ಇದರ ಮಾಲಕರೂ, ಲಕ್ಷ್ಮೀನಗರ ನಿವಾಸಿ (ಕೆಇಬಿ ಹತ್ತಿರ) ಆತ್ಮೀಯರಾದ ಶ್ರೀ ರೋಹಿತ್ ಟೈಲರ್ ರವರು ಇದೀಗ ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.











