ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ, ಮಾತನಾಡಿದ ಮುಖ್ಯಮಂತ್ರಿಗಳು
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ರಾತ್ರಿ 8.00 ಗಂಟೆಗೆ ಭೇಟಿಗೆ ಸಮಯ ಕೊಟ್ಟಿದ್ದರು. ಈ ಕಾರ್ಯಕ್ರಮಕ್ಕಾಗಿ ನಿನ್ನೆಯೇ ದೆಹಲಿಯಿಂದ ಹೊರಟು ಉದ್ಘಾಟನೆ ತಪ್ಪಿಸಬಾರದೆಂದು ಆಗಮಿಸಿದ್ದೇನೆ.
![](https://akkarenews.com/wp-content/uploads/2024/06/WhatsApp-Image-2024-06-30-at-2.20.25-PM.jpeg)
![](https://akkarenews.com/wp-content/uploads/2024/06/WhatsApp-Image-2024-06-11-at-6.12.19-PM-1-1.jpeg)
ಕನ್ನಡ ಚಲನಚಿತ್ರಗಳ ಬೆಳವಣಿಗೆಗೆ ಸರ್ಕಾರ ಮೊದಲಿನಿಂದಲೂ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಾ ಬಂದಿದೆ, ಮುಂದೆಯೂ ಮಾಡಲಿದೆ. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣವನ್ನು ಪಿ.ಪಿ.ಪಿ ಮಾದರಿಯಲ್ಲಿ ಕೈಗೊಳ್ಳಲಿದ್ದು, ನೂರು ಎಕರೆಗೂ ಹೆಚ್ಚು ಜಮೀನು ಒದಗಿಸಲಾಗಿದೆ. ಚಿತ್ರನಗರಿ ಡಾ|| ರಾಜ್ ಕುಮಾರ್ ಅವರ ಕನಸಾಗಿತ್ತು, ಅದನ್ನು ನನಸಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ.
![](https://akkarenews.com/wp-content/uploads/2024/06/WhatsApp-Image-2024-06-30-at-2.20.34-PM.jpeg)
![](https://akkarenews.com/wp-content/uploads/2024/05/WhatsApp-Image-2024-05-27-at-3.46.50-PM.jpeg)
1972 ರಿಂದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದವರು ಬಹಳ ಕಷ್ಟದ ದಿನಗಳಿದ್ದರೂ ಕೂಡ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ನಿರ್ಮಾಪಕರಿಗೆ ಅಭಿನಂದಿಸುತ್ತೇನೆ. ಸಂಘಟ ಕಟ್ಟಡವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ.
![](https://akkarenews.com/wp-content/uploads/2024/05/IMG-20240517-WA0005.jpg)
![](https://akkarenews.com/wp-content/uploads/2024/05/WhatsApp-Image-2024-05-30-at-4.00.12-PM.jpeg)
![](https://akkarenews.com/wp-content/uploads/2024/05/IMG-20240508-WA0012.jpg)
![](https://akkarenews.com/wp-content/uploads/2024/04/IMG-20240406-WA0000.jpg)
![](https://akkarenews.com/wp-content/uploads/2024/03/IMG-20240331-WA0000.jpg)
![](https://akkarenews.com/wp-content/uploads/2024/05/WhatsApp-Image-2024-05-30-at-3.09.01-PM-1.jpeg)
![](https://akkarenews.com/wp-content/uploads/2024/04/IMG-20240402-WA0033.jpg)