ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಜಯ ಕರ್ನಾಟಕ ಜನ ಪರ ವೇದಿಕೆ ಮನೆಗೊಂದು ಮರ ಊರಿಗೊಂದು ಕೆರೆ

Published

on

 

 

 

ಪರಿಸರವಾದಿಗಳು, ಪರಿಸರ ಪ್ರೇಮಿಗಳು ಹಾಗೂ ಸಂಸ್ಥಾಪಕರಾದ ಶ್ರೀ ಬಿ.ಗುಣರಂಜನ್ ಶೆಟ್ಟಿರವರ ನೇತೃತ್ವದಲ್ಲಿ, ಗಾಂಧಿ ಜಯಂತಿ ಹಾಗೂ ಜಯ ಕರ್ನಾಟಕ ಜನಪರ ವೇದಿಕೆಯ 4ನೇ ವರ್ಷದ ವಾರ್ಷಿಕೋತ್ಸವವನ್ನು ಬ್ಯಾಟರಾಯನಪುರ ಕ್ಷೇತ್ರದ ಬಂಡಿಕೊಡಿಗೆಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಐ-ಕೇರ್ ಬ್ರಿಗೇಡ್ ಹಾಗೂ ಐ-ಕೇರ್ ಫೌoಡೇಷನ್ ಸಹಯೋಗದೊಂದಿಗೆ “ಮನೆಗೊಂದು ಮರ ಊರಿಗೊಂದು ಕೆರೆ” ಎಂಬ ಶೀರ್ಷಿಕೆಯಡಿಯಲ್ಲಿ ಸ್ಥಳಕ್ಕೆ “ಜೀವ ಶ್ವಾಸ್ಥ ವನ” ಎಂದು ನಾಮಕರಣವನ್ನು ಮಾಡುವುದರ ಮೂಲಕ ಮುಖ್ಯವಾಗಿ ಪ್ರಾಣಿ-ಪಕ್ಷಿಗಳಿಗೆ ಉಪಯೋಗವಾಗಲೆಂದು ನೂರಾರು ವಿವಿಧ ಬಗೆಯ ಹೂವು-ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಆಚರಿಸಿಲಾಯಿತು.

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement