Connect with us

ಇತರ

ಶ್ರೀಮತಿ ಯಶೋಧ ನಿವೃತ್ತ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಪ್ಪಾಡಿ ಇವರಿಂದ ಕೋಡಿಂಬಾಡಿ ಗ್ರಾಮ ಪಂಚಾಯತ್ ನ ಅರಿವು ಕೇಂದ್ರಕ್ಕೆ ಪುಸ್ತಕಗಳ ಕೊಡುಗೆ

Published

on

ಪುತ್ತೂರು :ಶ್ರೀಮತಿ ಯಶೋಧ ನಿವೃತ್ತ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಪಾಡಿ ಇವರು ಪ್ರಥಮ ಪಿಯುಸಿ ಸೈನ್ಸ್ ಪಿಸಿಎಂಬಿ ಮತ್ತು ದ್ವಿತೀಯ ಪಿಯುಸಿ ಸೈನ್ಸ್,ಪಿಸಿಎಂಬಿ , ಮ್ಯಾಗ ಜಿನ್ ಪಿಸಿಎಂಬಿ, ಎಂಟ್ರೆನ್ಸ್ ಎಕ್ಸಾಮ್ ಬುಕ್ಸ್ ಪಿಸಿಎಂಬಿ, ಎಸ್ ಎಲ್ ಸಿ ಮಾಡೆಲ್ ಪೇಪರ್ಸ್ , ಇಂಗ್ಲಿಷ್ ಅಂಡ್ ಕನ್ನಡ, M.A ಬುಕ್ಸ್, 7 -10 th text books ಗಳನ್ನು ಕೋಡಿಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಜಾ ಭಟ್ ಇವರ ಸಮ್ಮುಖದಲ್ಲಿ ಕೋಡಿಂಬಾಡಿ ಅರಿವು ಕೇಂದ್ರಕ್ಕೆ ನೀಡಿರುತ್ತಾರೆ .

 

 

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಅಶೋಕ್ ಪೂಜಾರಿ ಮತ್ತು ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಕುಸುಮ ವಿ ರೈ ಯವರು ಉಪಸ್ಥಿತರಿದ್ದರು.ಇವರಿಗೆ ಗ್ರಾಮ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಅರಿವು ಕೇಂದ್ರದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement