ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಬೆಂಗಳೂರಿನ ಕಂಬಳ ನಮ್ಮ ಕಂಬಳಕ್ಕೆ ಕರೆ ಮುಹೂರ್ತದ ಸಭಾ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ

Published

on

ನವೆಂಬರ್ 24 25 26ನೇ ದಿನಾಂಕದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ,ತುಳುನಾಡ ಕ್ರೀಡೆ ಬೆಂಗಳೂರು ಕಂಬಳ ನಮ್ಮ ಕಂಬಳ ಸಿರ್ಷಿಕೆಯಾಡಿ ಯಲ್ಲಿ ನಡೆಯುವಂತಹ ಕಂಬಳದ, ಕರೆ ಮುಹೂರ್ತದ ಸಭಾ ಕಾರ್ಯಕ್ರಮ ಮಾನ್ಯ ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಗಳಾದ,ಡಿ. ಕೆ.ಶಿವಕುಮಾರ್ ರವರು ಉದ್ಘಾಟನೆ ನೆರವೇರಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement