ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಕುಂಬ್ರದ ಪಂಚೋಡಿ ಯಲ್ಲಿ ಚಿರತೆ ಪತ್ತೆ,ಗ್ರಾಮಸ್ಥರಲ್ಲಿ ಆತಂಕ.

Published

on

ಪುತ್ತೂರು :ನ 09ರಂದು ಪುತ್ತೂರು ತಾಲೂಕಿನ ಒಳಮೊಗರು ಗ್ರಾಮ ಪಂಚಾಯತು ವ್ಯಾಪ್ತಿಯ ಪಂಚೋಡಿ ಎಂಬಲ್ಲಿ ಚಿರತೆಯೊಂದು ಪತ್ತೆಯಾಗಿತ್ತು, ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ,ವಿಷಯ ತಿಳಿದು ಸ್ಥಳಕ್ಕೆ ಕೂಡಲೇ ಧಾವಿಸಿದ ಅರಣ್ಯ ಮತ್ತು ಪೊಲೀಸ್ ಇಲಾಖೆಯವರು ಮೈಕ್ ಮೂಲಕ ಘೋಷಣೆ ಮಾಡಿ, ಗ್ರಾಮಸ್ತರು ಎಲ್ಲರೂ ಜಾಗರೂತ ರಾಗಬೇಕಾಗಿ ವಿನಂತಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement