ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ನಗರ ಸಭಾ ಚುನಾವಣಾ ಫಲಿತಾಂಶ ಅಭಿವೃದ್ಧಿಗೆ ಸಂದ ಜಯ – ಶರೀಫ್ ಬಲ್ನಾಡ್. ಅಧ್ಯಕ್ಷರು ಯಂಗ್ ಬ್ರಿಗೇಡ್ ಸೇವಾ ದಳ. ಪುತ್ತೂರು .

Published

on

ಪುತ್ತೂರು ನಗರಸಭೆಯ ಎರಡು ವಾರ್ಡ್ ಗಳಿಗೆ ನಡೆದ ಚುನಾವಣಾ ಫಲಿತಾಂಶವು ಅಶೋಕ್ ರೈ ಯ ಅಭಿವೃದ್ಧಿ ಹಾಗೂ ಸಿದ್ಧರಾಮಯ್ಯ ನೇತೃತ್ವದ ಜನಪರ ಆಡಳಿತಕ್ಕೆ ಸಂದ ಜಯವಾಗಿದೆ. ಒಂದು ವಾರ್ಡ್ ನಲ್ಲಿ ಪ್ರಚಂಡ ಜಯ ಹಾಗೂ ನೆಲ್ಲಿಕಟ್ಟೆ ವಾರ್ಡ್ ನಲ್ಲಿ ಪ್ರಬಲ ಪೈಪೋಟಿ ನೀಡಲು ಯಶಸ್ವಿಯಾಗಿದೆ.ಗೆದ್ದ ಅಭ್ಯರ್ಥಿಗೂ, ಪ್ರಬಲ ಪೈಪೋಟಿ ನೀಡಿ ಸೋಲುಂಡ ಅಭ್ಯರ್ಥಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.


Continue Reading
Click to comment

Leave a Reply

Your email address will not be published. Required fields are marked *

Advertisement