ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಪುತ್ತೂರಿನ ಯುವ ನಿರ್ದೇಶಕ ಕಿಶನ್ ಬಲ್ನಾಡ್ ನಿರ್ದೇಶನದಲ್ಲಿ ಹೊಸ ಚಲನಚಿತ್ರದ ಮುಹೂರ್ತ.

Published

on

ಬೆಂಗಳೂರು :ಜ 15,ಶ್ರೀ ಪ್ರಸನ್ನ ಮಹಾಗಣಪತಿ ದೇವಸ್ಥಾನ ನಂದಿನಿ ಲೇಔಟ್ ಬೆಂಗಳೂರಿನಲ್ಲಿ ಮುಳಗುಂದ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಾಗರಾಜ್ ಎಸ್ ಮುಳಗುಂದ ರವರ ಕಥೆ ಹಾಗೂ ನಿರ್ಮಾಣದ ಹೊಸ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು ,ನಿವೃತ್ತ ಉಪ ನೋಂದಣಾಧಿಕಾರಿಗಳಾದ ಎಚ್ ಎಮ್ ಮುಳಗುಂದ ರವರು ಕ್ಯಾಮೆರಾ ಚಾಲನೆ ಮಾಡಿದರೆ.


ನಿರ್ಮಾಪಕರ ಮಾತೃಶ್ರೀ ಲಿಂಬವ್ವ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಿದರು
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಪುತ್ತೂರಿನ ಯುವ ಪ್ರತಿಭಾವಂತ ನಿರ್ದೇಶಕ ಕಿಶನ್ ಬಲ್ನಾಡ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಬೆಂಗಳೂರು ಹಾಗೂ ಮಡಿಕೇರಿಯ ಸುತ್ತ ಮುತ್ತ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.


ಸಾಹಿತ್ಯ ಮತ್ತು ಸಂಗೀತ ಸಾಯಿ ಸರ್ವೇಶ್,
ಛಾಯಾಗ್ರಹಣ ಜೀವನ್ ಗೌಡ,
ಚಿತ್ರಕಥೆ ಹಾಗೂ ಸಂಭಾಷಣೆ ಎಲ್ ಆರ್ ಜೀವನ್ ,ಮತ್ತು ಸೂರ್ಯ ಕಿರಣ್ ನಾಯಕ ನಟನಾಗಿ ಸುನೀಲ್ ನಾಯಕಿಯರಾಗಿ ಸ್ಟೆಫಿ ಮತ್ತು ಪ್ರಿಯಾ ಹೆಗ್ಡೆ, ಹಾಗೂ ಪೋಷಕ ಪಾತ್ರದಲ್ಲಿ
ನಾಗೇಶ್ ಮಯ್ಯ ,
ಪದ್ಮಜಾ ರಾವ್,
ಬಲರಾಜ್ ವಾಡಿ
ಧನಂಜಯ್, ಸೂರ್ಯಕಿರಣ್ ಮುಂತಾದವರು ಅಭಿನಯಿಸುತ್ತಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement