ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಪುತ್ತೂರು: ನಾಪತ್ತೆಯಾಗಿದ್ದ ಬಾಲಕನನ್ನು ಪತ್ತೆ ಹಚ್ಚಿದ ಪೊಲೀಸರು

Published

on

ಸವಣೂರು : ನಾಪತ್ತೆಯಾಗಿದ್ದ ಬಾಲಕ ಅರೆಲ್ತಡಿ ಬಳಿ ಪತ್ತೆಯಾದ ಬಗ್ಗೆ ವರದಿಯಾಗಿದೆ.ಅರೆಲ್ಲಡಿ ನಿವಾಸಿ ಅಶೋಕ ಹಾಗೂ ವನಿತಾ ದಂಪತಿ ಪುತ್ರ, ಸರ್ವೆ ಕಲ್ಪನೆ ಶಾಲಾ ವಿದ್ಯಾರ್ಥಿ ಅಶ್ವಥ್ (13) ನಾಪತ್ತೆಯಾಗಿದ್ದ ಬಾಲಕ.





ಅಶ್ವಥ್ ಅರೆ_ಡಿ ಸಮೀಪದ ಹೊಸ ಮನೆಯೊಂದರಲ್ಲಿ ಪತ್ತೆಯಾಗಿದ್ದಾನೆ. ಪರೀಕ್ಷೆ ಇದ್ದ ಕಾರಣ ಶಾಲೆಗೆ ತೆರಳದೆ ಹೊಸ ಮನೆ ಸಮೀಪ ಕುಳಿತಿದ್ದ ಎನ್ನಲಾಗಿದೆ.ಪೊಲೀಸ್ ಸಿಬ್ಬಂದಿ ಅಲೇಶ್ ಹಾಗೂ ಸ್ಥಳೀಯರ ಸಹಕಾರದಿಂದ ಬಾಲಕನನ್ನು ಪತ್ತೆ ಮಾಡಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement