ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ನಾಳೆ ಮಾ 22: ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ರವರ ಪ್ರಮುಖರ ಸಭೆ ಬಿಜೆಪಿಗೆ ಮುಳುವಾಗುತಾರೋ..??? ಬೆಂಬಲಿಸುತಾರೋ…???

Published

on

ಮಂಗಳೂರು: ಟೀಂ ಸತ್ಯಜಿತ್ ಸುರತ್ಕಲ್ ಇದರ ದ.ಕ ಜಿಲ್ಲಾ ಪ್ರಮುಖರ ಸಭೆ ಮಾ.22ರಂದು(ನಾಳೆ) ತುಂಬೆಯ ಶಾರದಾ ಮಂದಿರದಲ್ಲಿ ನಡೆಯಲಿದ್ದು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಾಗಿ ಹಿಂದುತ್ವದ ಕೆಲಸದಲ್ಲಿ ತೊಡಗಿಸಿಕೊಂಡಿರುವ ನಾಯಕರಲ್ಲಿ ಸತ್ಯಜಿತ್ ಕೂಡ ಒಬ್ಬರು, 2014ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸತ್ಯಜಿತ್ ಅವರಿಗೆ ಟಿಕೆಟ್ ಕೈ ತಪ್ಪಿ ಮತ್ತೆ ನಳಿನ್ ಕುಮಾರ್ ಕಟೀಲ್ ಅಭ್ಯರ್ಥಿಯಾಗಿದ್ದರು. ಈ ಬಾರಿಯಾದರೂ ಟಿಕೆಟ್ ನೀಡುವಂತೆ ಸತ್ಯಜಿತ್ ಪರವಾಗಿ ಅಭಿಯಾನವೇ ನಡೆಯಿತು.








ಮಂಗಳೂರು ಲೋಕಾಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸತ್ಯಜಿತ್ ಬಿಜೆಪಿಗೆ ತಲೆನೋವಾಗುವಂತೆ ಬಂಡಾಯವಾಗಿ ಸ್ಪರ್ಧಿಸುವ ಚಿಂತನೆ ನಡೆಸಿದ್ದರೆಯೇ ಎನ್ನುವುದು ನಾಳೆ ನಡೆಯಲಿರುವ ಟೀಂ ಸತ್ಯಜಿತ್ ಸುರತ್ಕಲ್ ಪ್ರಮುಖರ ಸಭೆಯಲ್ಲಿ ತೀರ್ಮಾನವಾಗಲಿದೆ. ನಾಳಿನ ಸಭೆಯ ಕುರಿತು ಸಾರ್ವಜನಿಕ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement