ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಊರಿನ ಸುದ್ದಿಗಳು

ಬಂದುತ್ವಕ್ಕೆ ಸಾಕ್ಷಿಯಾದ ಶೇಕಮಲೆ ಮಸೀದಿ, ನೂರಾರು ಜನರ ಸಮ್ಮುಖದಲ್ಲಿ ಉಚಿತ ಸೇವೆ ಮಾಡಿದ ಚಿನ್ನಯ ಆಚಾರಿ ಯವರಿಗೆ ಗೌರವಾರ್ಪಣೆ, ಮಸೀದಿ ಆಡಳಿತ ವರ್ಗದವರಿಗೆ ಭಾವಪೂರ್ಣವಾಗಿ ಅಭಿನಂದನೆ ಸಲ್ಲಿಸಿದ ಚಿನ್ನಯ ಆಚಾರಿ

Published

on

ಪುರಾತನ ಪಾರಂಪರ್ಯವಿರುವ ಕುಂಬ್ರ ಶೇಕಮಲೆ ಮಸೀದಿಯ ಹಳೆಯ ಹಂಚಿನ ಮಾಡಿನ
ರೀಪು ತೆಗೆದು ಹೊಸ ರೀಪು ಜೋಡಿಸುವ ಕೆಲಸ ಇತ್ತೀಚೆಗೆ ನಡೆಡಿಯಿತು.



ಹತ್ತು ದಿವಸಗಳ ಕಾಲ ನಡೆದ ಈ ಕೆಲಸದಲ್ಲಿ ಉಚಿತವಾಗಿ ಸೇವೆ ಮಾಡಿದ ಕುಂಬ್ರ ಚಿನ್ನಯ ಆಚಾರಿಯವರನ್ನು
ಇಂದು ಪುಣ್ಯ ಪೆರುನ್ನಾಳ್ ದಿನದಂದು ಶೇಕಮಲೆ ಮಸೀದಿಯ ವತಿಯಿಂದ ಸನ್ಮಾನ ಮಾಡಿ ಗೌರವಾರ್ಪಣೆ ಮಾಡಲಾಯಿತು.





ನೂರಾರು ಜನರ ಸಮ್ಮುಖದಲ್ಲಿ ನಡೆದ ಈ ಹೃದಯಸ್ಪರ್ಶಿ ಅರ್ಥಪೂರ್ಣ ಕಾರ್ಯಕ್ರಮ ನಾಡಿನ ಸೌಹಾರ್ದತೆ,
ಪ್ರೀತಿ,ವಿಶ್ವಾಸ ಹಾಗೂ ಗೌರವಕ್ಕೆ ಸಾಕ್ಷಿಯಾಯಿತು

Continue Reading
Click to comment

Leave a Reply

Your email address will not be published. Required fields are marked *

Advertisement