ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಊರಿನ ಸುದ್ದಿಗಳು

ಪುತ್ತೂರಿನಲ್ಲಿ ಕಮಲ- ಬ್ಯಾಟ್ ಕದನ: ಬಾಸುಂಡೆ ಏಟು?

Published

on

ಪುತ್ತೂರು: ಪುತ್ತೂರಿನ ರಾಜಕೀಯದಲ್ಲಿ ಕಳೆದ ಒಂದು ವರ್ಷದಿಂದ ಸದಾ ಸುದ್ದಿಯಲ್ಲಿದ್ದ ಕಮಲ ಬ್ಯಾಟ್ ಮುಸುಕಿನ ಗುದ್ದಾಟ ,ಸಂಗಮದ ಬಳಿಕವೂ‌ಮುಂದುವರೆದಿದ್ದು ತಡ ರಾತ್ರಿ ಸರ್ವೆ ಸಮೀಪ ಕಮಲ ನಾಯಕ ನೋರ್ವನ‌ಮೇಲೆ ಬ್ಯಾಟ್ ಹಲ್ಲೆ ನಡೆಸಿದೆ ಎಂಬ‌ಮಾಹಿತಿ ಹೊರ ಬಿದ್ದಿದೆ.

ನಾಯಕರು ಕರೆಸಿ ಎರಡೂ ಕಡೆಯವರಿಗೂ ಸಂಗಮ ಮಾಡಿಸಿದರೂ ಕಲಾಪ ಮತ್ತೆಯೂ‌ಮುಂದುವರೆದಿದೆ.‌ ಬ್ಯಾಟ್ ಕ್ಯಾಪ್ಟನ್ ರನ್ನು ಕಮಲಕ್ಕನ ಶೋದ ವಾಹನದಲ್ಲಿ ಕುಳ್ಳಿರಿಸಬಾರದು ಎಂಬ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಬ್ಯಾಟ್ ಕಮಲದ ಇಬ್ಬರಿಗೆ ತಾರಾ ಮಾರಾ ಹಲ್ಲೆ ನಡೆಸಿದೆ ಎನ್ನಲಾಗಿದೆ.








ವೋಟು ಹತ್ತಿರವಾಗಿರುವ ಹಿನ್ನೆಲೆಯಲ್ಲಿ ಕೇಸು ಕೊಡುವುದು ಬೇಡ ಎಂದು ಕೆಲವರು ದಮ್ಮಯ್ಯ ಹಾಕಿದ ಕಾರಣ ಈಗ ಎರಡೂ ಕಡೆಯವರು ದಮ್ಮು ಹಿಡಿದು ಕೂತಿದ್ದಾರೆ ಎಂಬ ಸುದ್ದಿ ಹರಡಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement