ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ವಸಂತ ಬಂಗೇರ ಅಗಲಿಕೆಯಿಂದ ಪಕ್ಷಕ್ಕೆ ನಷ್ಟವಾಗಿದ್ದು,ಒಬ್ಬ ಕಡಕ್ ಲೀಡರ್ ಕಳೆದುಕೊಂಡಿದ್ದೇವೆ: ಎಂ.ಬಿ.ವಿಶ್ವನಾಥ ರೈ.

Published

on

ಪುತ್ತೂರು. ಬೆಳ್ತಂಗಡಿಯ ಮಾಜಿ ಶಾಸಕರಾಗಿ , ಮುಖ್ಯ ಸಚೇತರಾಗಿ , ಪಕ್ಷದ ನಿಷ್ಠಾವಂತ ನಾಯಕನಾಗಿ ಸೌಮ್ಯ ಸ್ವಭಾವದ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ.








ತನ್ನ ಮಾತುಗಳ ಮೂಲಕ ತನ್ನ ಕಾರ್ಯ ವೈಖರಿಗಳ ಮೂಲಕ ಜನ ಮೆಚ್ಚಿದ ನಾಯಕನ ಅಗಲುವಿಕೆ ತುಂಬಲಾರದ ನಷ್ಟವಾಗಿದೆ. ಜಿಲ್ಲೆ ಕಂಡ ಒಬ್ಬ ಕಡಕ್ ಲೀಡರ್ ನಮಗೆ ನಷ್ಟವಾಯಿತು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಎಂ.ಬಿ.ವಿಶ್ವನಾಥ ರೈ ಯವರು ಸಂತಾಪ ವ್ಯಕ್ತ ಪಡಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement