ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ರಸ್ತೆ ಬದಿಯ ಚರಂಡಿ, ಪ್ಲಾಸ್ಟಿಕ್,ಕಸ,ಶುಚಿ ಗೊಳಿಸಲು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ: ಶಾಸಕ ಅಶೋಕ ಕುಮಾರ್ ರೈ

Published

on

ಮೇ : 14 ಪುತ್ತೂರು ತಾಲೂಕಿನ ರಸ್ತೆ ಬದಿಯ ಚರಂಡಿ ಮತ್ತು ಮೋರಿಗಳಲ್ಲಿ ಕಸ ಮತ್ತು ಪ್ಲಾಸ್ಟಿಕ್ ತುಂಬಿ ನೀರು ಚರಂಡಿ ಬಿಟ್ಟು ರಸ್ತೆಯಲ್ಲಿ ಹೋಗೋದು ಕಂಡುಬರುತ್ತದೆ ಸದ್ರಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತಮ್ಮ ತಮ್ಮ ರಸ್ತೆಯ ಚರಂಡಿಗಳನ್ನು ಶುಚಿ ಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಸೂಚನೆಯನ್ನು ನೀಡಿದ್ದಾರೆ



 

 

Continue Reading
Click to comment

Leave a Reply

Your email address will not be published. Required fields are marked *

Advertisement